“ಸಹಕಾರ” ಎಂಬ ಪದವೇ ಒಟ್ಟಾಗಿ ಸಾಗುವಿಕೆ ಎಂಬ ಅರ್ಥವನ್ನು ಹೊತ್ತಿದೆ. ಸಹಕಾರಿ ಸಂಸ್ಥೆಗಳು ಕೇವಲ ಲಾಭ ಗಳಿಸುವ ವ್ಯಾಪಾರ ಕೇಂದ್ರಗಳಲ್ಲ; ಅವು ಸಮಾನತೆ, ನಂಬಿಕೆ, ಪರಸ್ಪರ ಹೊಣೆಗಾರಿಕೆ ಮತ್ತು ಸಮೂಹ ಪ್ರಗತಿಯ ತತ್ವಗಳ ಮೇಲೆ ನಿಂತಿರುವ ಜನಆಧಾರಿತ ವ್ಯವಸ್ಥೆಗಳಾಗಿವೆ. ಆದ್ದರಿಂದ ಯಾವುದೇ ಸಹಕಾರಿ ಸಂಸ್ಥೆಯ ಯಶಸ್ಸು ಅಥವಾ ವೈಫಲ್ಯವು ಅದರ ಕಟ್ಟಡ, ಬಂಡವಾಳ ಅಥವಾ ಆಡಳಿತಕ್ಕಿಂತ ಹೆಚ್ಚಾಗಿ ಅದರ ಸದಸ್ಯರ ಜಾಗೃತಿ ಮತ್ತು ಭಾಗವಹಿಸುವಿಕೆಯಲ್ಲಿ ಅಡಕವಾಗಿದೆ. ಸದಸ್ಯನೇ ಸಂಸ್ಥೆಯ ಮೂಲಶಕ್ತಿ: ಸಹಕಾರಿ ಸಂಸ್ಥೆಯಲ್ಲಿ ಸದಸ್ಯನು ಕೇವಲ “ಖಾತೆದಾರ”ನಲ್ಲ;
ABSTRACT : The rapid growth of digital technology has transformed modern society by making communication, banking, governance, education, and commerce more accessible and efficient. At the same time, this technological advancement has created new opportunities for criminal activities in cyberspace. Cybercrime refers to unlawful acts committed through computers, digital devices, networks, or the internet with
For many co-operative societies, Section 80P of the Income Tax Act is one of the most important financial benefits available. In several cases, it can significantly reduce or even eliminate income tax liability. But in recent years, tax authorities have become far more aggressive in scrutinising deduction claims made by co-operative societies. What surprises many
ಸಹಕಾರಿ ಸಂಸ್ಥೆಗಳು ಒಂದು ವ್ಯಾಪಾರ ಸಂಸ್ಥೆಯಲ್ಲ. ಅದು ಲಾಭ–ನಷ್ಟದ ಅಂಕಿಗಳಿಂದ ಮಾತ್ರ ಅಳೆಯಬಹುದಾದ ವ್ಯವಸ್ಥೆಯೂ ಅಲ್ಲ.ಅದು ರೈತನ ಬದುಕಿನ ಭರವಸೆ, ಗ್ರಾಮೀಣ ಆರ್ಥಿಕತೆಯ ನೆಮ್ಮದಿ, ಮತ್ತು ಸಹಕಾರ ತತ್ವಗಳ ಜೀವಂತ ಅಭಿವ್ಯಕ್ತಿ. ಲಕ್ಷಾಂತರ ರೈತರ ನಂಬಿಕೆಯನ್ನು ಹೊತ್ತುಕೊಂಡು ನಿಂತಿರುವ ಸಹಕಾರಿ ಸಂಸ್ಥೆಗಳು, ತನ್ನ ನಿರ್ಧಾರಗಳ ಮೂಲಕ ಕೇವಲ ಮಾರುಕಟ್ಟೆಯನ್ನು ಅಲ್ಲ, ಗ್ರಾಮೀಣ ಬದುಕಿನ ದಿಕ್ಕನ್ನೇ ನಿರ್ಧರಿಸುತ್ತದೆ. ಇಂತಹ ಸಂಸ್ಥೆಯ ಬಲವು ಅದರ ಕಟ್ಟಡಗಳಲ್ಲಿ ಅಲ್ಲ; ಅದರ ಯಂತ್ರಗಳಲ್ಲಿ ಅಲ್ಲ; ಅದರ ಹಣಕಾಸು ಲೆಕ್ಕಗಳಲ್ಲಿ ಮಾತ್ರವೂ ಅಲ್ಲ. ಅದರ
ನಮ್ಮ ದೇಶದಲ್ಲಿ ಸಹಕಾರ ಚಳವಳಿ 1904ರಲ್ಲಿ ಅಸ್ತಿತ್ವಕ್ಕೆ ಬಂತು. ಕರ್ನಾಟಕದ ಗದಗದ ಕಣಗಿನಹಾಳದಲ್ಲಿ ಶ್ರೀ ಸಿದ್ದನಗೌಡ ಸಂಣ ರಾಮನ ಗೌಡ ಪಾಟೀಲರಿಂದ ಆರಂಭಿಸಲ್ಪಟ್ಟಿತು. ಅಲ್ಲಿಂದ ಆರಂಭವಾದ ಸಹಕಾರ ಚಳವಳಿ ಪ್ರಕೃತ ಭಾರತದಾದ್ಯಂತ ವ್ಯಾಪಿಸಿದ್ದು ಭಾರತ ಸರಕಾರದ ಸಹಕಾರ ಸಚಿವಾಲಯದ 2024-25ರ ವರದಿ ಪ್ರಕಾರ 28 ವಿಧದ ಒಟ್ಟು 8.36 ಲಕ್ಷ ಸಹಕಾರ ಸಂಘಗಳು ದೇಶದಲ್ಲಿ ನೋಂದಾವಣೆಗೊಂಡಿವೆ.. ಅವುಗಳಲ್ಲಿ ಈಗ ಸುಮಾರು 6.50 ಲಕ್ಷ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 32.38 ಕೋಟಿ ಜನರು ಸದಸ್ಯರಾಗಿರುತ್ತಾರೆˌ ಸಹಕಾರ ಇಲಾಖೆ,
ಮಾನವಕುಲದ ವಿಕಾಸದ ಜೊತೆಗೆ, ಅಭಿವೃದ್ಧಿಯ ವ್ಯಾಖ್ಯಾನವೂ ನಿರಂತರವಾಗಿ ಬದಲಾಗುತ್ತಿದೆ. ಶತಮಾನಗಳ ಹಿಂದೆ, ಮಾನವನ ಅಗತ್ಯಗಳು ಅತ್ಯಂತ ಸೀಮಿತವಾಗಿದ್ದವು; ಆದ್ದರಿಂದ, ಅಭಿವೃದ್ಧಿಯ ಪರಿಕಲ್ಪನೆಯು ಆಹಾರ, ಬಟ್ಟೆ ಮತ್ತು ವಸತಿಗೆ ಸೀಮಿತವಾಗಿತ್ತು. ಆದಾಗ್ಯೂ, ಕಾಲ ಕಳೆದಂತೆ, ಮಾನವನ ಅಗತ್ಯಗಳು ವಿಸ್ತರಿಸುತ್ತಲೇ ಇದ್ದವು ಮತ್ತು ರೂಪಾಂತರಗೊಳ್ಳುತ್ತಲೇ ಇದ್ದವು. ಮಾನವೀಯತೆಯು ಪ್ರಗತಿಯ ಹೊಸ ಆಯಾಮಗಳನ್ನು ಅನ್ವೇಷಿಸುತ್ತಿದ್ದಂತೆ, ಅಭಿವೃದ್ಧಿಯ ವ್ಯಾಖ್ಯಾನ ಮತ್ತು ಅದನ್ನು ಸಾಧಿಸಲು ಅಳವಡಿಸಿಕೊಂಡ ಆರ್ಥಿಕ ವ್ಯವಸ್ಥೆಗಳು ಸಹ ಗಮನಾರ್ಹ ಬದಲಾವಣೆಗಳಿಗೆ ಒಳಗಾದವು. ೧೮ ನೇ ಶತಮಾನದಲ್ಲಿ, ಯುರೋಪ್ನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯು
ಮಂತ್ರ ಹೇಳಲಿಲ್ಲ ಮಾಟ ಮಾಡಲಿಲ್ಲ ಬೂದಿ ಎರಚಲಿಲ್ಲ ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಿದ ನಡೆದಾಡಿದ ದೇವರಿಗೆ ಲೇಖನ ನಮನಗಳು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಕರ್ನಾಟಕದ ಹೆಮ್ಮೆ ಹಾಗೂ ಮಾನವತೆಯ ಪ್ರತೀಕವಾಗಿದ್ದರು. ಅವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪರಮ ಪೂಜ್ಯ ಗುರುಗಳಾಗಿ, ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಅರ್ಪಿಸಿದ್ದರು. 1907ರಲ್ಲಿ ಜನಿಸಿದ ಸ್ವಾಮೀಜಿಯವರು ಬಾಲ್ಯದಲ್ಲೇ ವಿದ್ಯಾಭ್ಯಾಸ ಮತ್ತು ಧಾರ್ಮಿಕ ಮೌಲ್ಯಗಳಲ್ಲಿ ಆಸಕ್ತಿ ತೋರಿದರು. ನಂತರ ಅವರು ಸಿದ್ದಗಂಗಾ ಮಠದ ಗುರುಗಳಾಗಿ ಹೊಣೆ
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವು ಕೇವಲ ಸಂಭ್ರಮದ ಕ್ಷಣಗಳಲ್ಲ, ನಮ್ಮ ಜೀವನದ ಮೌಲ್ಯಗಳನ್ನು ಬೋಧಿಸುವ ಮಹತ್ವದ ಸಾಧನಗಳೂ ಆಗಿವೆ. ಅಂತಹ ಪವಿತ್ರ ಹಬ್ಬಗಳಲ್ಲಿ ರಾಮನವಮಿ ವಿಶೇಷ ಸ್ಥಾನ ಹೊಂದಿದೆ. ಈ ಹಬ್ಬವು ಶ್ರೀ ರಾಮ ಅವರ ಜನ್ಮದಿನವಾಗಿದ್ದು, ಸಹಕಾರ, ಸರಳತೆ ಮತ್ತು ಭಕ್ತಿ ಎಂಬ ಮೂರು ಪ್ರಮುಖ ಮೌಲ್ಯಗಳನ್ನು ನಮಗೆ ತಿಳಿಸುತ್ತದೆ. ರಾಮನವಮಿಯ ಹಿನ್ನಲೆಯಲ್ಲಿ ಇರುವ ರಾಮನ ಜೀವನವನ್ನು ಗಮನಿಸಿದರೆ, ಅದು ಆದರ್ಶಗಳ ಸಂಕಲನವಾಗಿದೆ. ರಾಮನು ತನ್ನ ಜೀವನದ ಪ್ರತಿಯೊಂದು
ಯುಗಾದಿ ನಮ್ಮ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬವೇ ಯುಗಾದಿ. “ಯುಗ” ಎಂದರೆ ಯುಗ ಅಥವಾ ಕಾಲ, “ಆದಿ” ಎಂದರೆ ಆರಂಭ ಎಂಬರ್ಥ. ಅಂದರೆ ಯುಗಾದಿ ಎಂದರೆ ಹೊಸ ಯುಗದ ಆರಂಭ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಿಂದ ಹೊಸ ವರ್ಷದ ಆರಂಭವಾಗುತ್ತದೆ ಎಂದು ನಂಬಲಾಗುತ್ತದೆ. ಪರಾಭವ ಸಂವತ್ಸರದ ಆರಂಭ : ಭಾರತೀಯ ಪಂಚಾಂಗದ ಪ್ರಕಾರ ಪ್ರತಿವರ್ಷಕ್ಕೂ ಒಂದು ವಿಶೇಷ ಹೆಸರು ಇರುತ್ತದೆ. ಈ
ಕರಾವಳಿ ಕರ್ನಾಟಕದ ಸಹಕಾರ ಚಳವಳಿ ಜನರ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಕೊಡುಗೆ ನೀಡಿದೆ. ಇಲ್ಲಿ ಶಿಕ್ಷಣˌ ಆರೋಗ್ಯˌ ಸಂಸ್ಕೃತಿˌ ಸಂಸ್ಕಾರ ಮುಂತಾದವು ಏರುಗತಿಯಲ್ಲಿ ಸಾಗಿದ ರೀತಿಯಲ್ಲಿ ಸಹಕಾರ ಕೂಡಾ ಜನಮಾನಸದಲ್ಲಿ ಬೇರೂರಿದೆ. 20ನೇ ಶತಮಾನದ ಆರಂಭದಲ್ಲಿ ಸಹಕಾರದ ಮುನ್ನಡೆಗೆ ಜನಸಾಮಾನ್ಯರನ್ನು ಹುರಿದುಂಬಿಸಿದವರು ಸಹಕಾರಿ ಪಿತಾಮಹ ದಿ: ಮೊಳಹಳ್ಳಿ ಶಿವರಾಯರು . ಅವಿಭಜಿತ ದ.. ಕ.ಜಿಲ್ಲೆ ಯ ಬೈಂದೂರಿನಿಂದ ಕಾಸರಗೋಡಿನ ನೀಲೇಶ್ವರ ತನಕ ಸಹಕಾರಿ ಸಂಘಗಳನ್ನು ಕಟ್ಟಲು ಯಾವುದೇ ಸಂಚಾರ ಸೌಲಭ್ಯಗಳಿಲ್ಲದ ಅಂದಿನ ದಿನಗಳಲ್ಲಿ ಕಾಲ್ನಡಿಗೆˌ ಎತ್ತಿನ ಗಾಡಿಯಲ್ಲಿ