Introduction Women empowerment is one of the important concepts in the 21century. Promoting women empowerment is essential because in most cases, women are responsible for their children and for their family, thus empowering women is empowering the society at large (World Bank, 2001). But women empowerment is still an illusion. In our day- to- day
Introduction At the time of independence, India was primarily an agrarian economy, with three-fifths of output originating from agriculture. In the 73 years since independence, there has been a significant transformation of economic activity away from agriculture, with less than a fifth of the output now originating from agriculture, and the rest from manufacturing
INDIAN SCENARIO Cooperatives are self -help economic enterprises and play a vital role in uplifting the socio-economic conditions of its members and the local community amongst which it operates. Locally owned, people-centric cooperatives serve as catalysts for social organization and cohesion. Concern for their members and the community, Cooperatives have evolved into a unique model
ಸಹಕಾರ ಮಾನವ ನಾಗರೀಕ ಪ್ರಪಂಚಕ್ಕೆ ಕಾಲಿಟ್ಟ ದಿನದಿಂದಲೇ ಆತನ ಜೀವನದ ಜತೆ ಸಾಗಿ ಬಂದಿದೆ. “ತಾನು ಎಲ್ಲರಿಗಾಗಿˌ ಎಲ್ಲರೂ ತನಗಾಗಿ” ಎಂಬ ಧ್ಯೇಯವಾಕ್ಯಕ್ಕನುಸರಿಸಿ 1844ರಲ್ಲಿ ಸಮಾಜವಾದಿ ನಾಯಕ ರಾಬರ್ಟ್ ಓವೆನ್ ನೇತೃತ್ವದಲ್ಲಿ 18 ಮಂದಿ ನೇಕಾರರು ಇಂಗ್ಲೇಂಡಿನ ರಾಕ್ ಡೇಲ್ ಪಟ್ಟಣದಲ್ಲಿ ಸಹಕಾರ ಮಳಿಗೆಯನ್ನು ಆರಂಭಿಸುವ ಮೂಲಕ ಸಂಘ ಸ್ವರೂಪಕ್ಕೆ ಚಾಲನೆ ದೊರೆಯಿತು. ನಂತರ ಜರ್ಮನಿಯ ನಿವೃತ್ತ ಸೇನಾಧಿಕಾರಿ ರೈಫಿಸನ್ ಗ್ರಾಮೀಣ ಪ್ರದೇಶದ ಬಡವರ್ಗದವರ ಉಳಿತಾಯˌ ಸಾಲದ ಅವಶ್ಯಕತೆ ಮನಗಂಡು ಸರಳಬಡ್ಡಿˌ ಸುಲಭ ಮರುಪಾವತಿ ವಿಧಾನದಲ್ಲಿ ˌ”ಕ್ರೆಡಿಟ್
ಸಂಕ್ರಮಣ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಸಹಕಾರಿ ಸಂಘಗಳ ಅವಕಾಶಗಳು ಮತ್ತು ಸವಾಲುಗಳು ಡಾ| ಜಯವಂತ ನಾಯಕ್ ಸಹಾಯಕ ಪ್ರಾಧ್ಯಾಪಕರು ಅರ್ಥಶಾಸ್ತç ವಿಭಾಗ ವಿಶ್ವಾವಿದ್ಯಾಲಯ ಕಾಲೇಜು ಮಂಗಳೂರು ಶ್ರೀಮತಿ ಶಮಾ ಸಂಶೋಧನಾ ವಿದ್ಯಾರ್ಥಿ ಅರ್ಥಶಾಸ್ತç ವಿಭಾಗ ಮಂಗಳೂರು ವಿಶ್ವವಿದ್ಯಾಲಯ ಸಾರಾಂಶ:- ಸಹಕಾರ ಸಂಸ್ಥೆ ಎಂದರೆ ಒಂದು ವಿನೂತನ ವ್ಯವಹಾರ ಕ್ರಮವಾಗಿದ್ದು ವ್ಯಾಪಾರಿಗಳು/ ಉದ್ದಿಮೆದಾರರು ಹಾಗೂ ಜನರ ಪರಸ್ಪರ ಪ್ರಯೋಜನದ ಉದ್ದೇಶಕ್ಕೆ ಇರುವುದಾಗಿದೆ. ಸಹಕಾರಿ ಸಂಸ್ಥೆಗಳು ಸಮುದಾಯ ಹಾಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ಸ್ಥಾಪಿತಾಗಿದ್ದು ಸಮುದಾಯಗಳ ಒಳಗೊಳ್ಳುವಿಕೆ ಹಾಗೂ ಸಹಕಾರ ಇರುವ
ಸಹಕಾರದ ಅಡಿಪಾಯ ಸ್ವಯಂಆಡಳಿತˌ ಸ್ವಾಯತ್ತೆ. ಸಹಕಾರೀಕ್ಷೇತ್ರದಲ್ಲಿ ಹಂತಹಂತವಾಗಿ ಈ ರಂಗದ ಪ್ರಬಲ ವಿಚಾರಧಾರೆ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸಹಕಾರವನ್ನು ಬೀಜಾಂಕುರಗೈದವರಿಗೆ ಮಾಡುತ್ತಿರುವ ಅಪಚಾರ.ಬಂಡವಾಳಶಾಹಿಯಿಂದ ನೊಂದ ಇಂಗ್ಲೇಂಡಿ ನ ನೇಕಾರರು ರಾಬರ್ಟ್ ಓವೆನ್ ನೇತೃತ್ವದಲ್ಲಿ ಸಹಕಾರ ಚಳವಳಿಯನ್ನು ಹುಟ್ಟುಹಾಕಿದಾಗ “ನಮ್ಮವರಿಂದ ನಮ್ಮವರಿಗಾಗಿ” ಜೀವನವನ್ನು ಕಟ್ಟುವ ಮಹದಾಸೆ ಹೊಂದಿದ್ದರು. 116 ವರ್ಷಇತಿಹಾಸದ ದೇಶದ ಸಹಕಾರ ಚಳವಳಿಯಲ್ಲಿ ಇದರ ಹುಟ್ಟಿನಿಂದ ಪ್ರಾರಂಭವಾಗಿ ಇಂದಿನ ತನಕ ಸ್ವಾಯತ್ತೆ ˌಸ್ವಯಂಆಡಳಿತವನ್ನು ನಿರಂತರ ಪ್ರತಿಪಾದಿಸಲಾಗಿದೆ. ಆದರೆ ಹಲವಾರು ಭಾರಿ ಇದಕ್ಕೆ ದಕ್ಕೆತರುವ ಕಾರ್ಯಗಳು ಬೇರೆಬೇರೆ ಆಯಾಮಗಳಿಂದ ನಡೆದಿದೆ.
ಜಗತ್ತಿನ ಸಹಕಾರ ಚಳುವಳಿಯ ಪ್ರಾರಂಭ ಬಡನೇಕಾರ ಬಂಧುಗಳಿಂದ ಹಾಗೂ ದೇಶದ ಚಳುವಳಿಗೆ ನಾಂದಿ ಹಾಡಿದ ಜಾಗ ಕರ್ನಾಟಕದ ಈಗಿನ ಗದಗ ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶ ಕಣಗಿನಹಾಳ.ಇದೊಂದು ಇತಿಹಾಸವಾದರೂ ಇಂದು 65% ರೈತ ಕುಟುಂಬಗಳನ್ನು ಅವಲಂಬಿಸಿರುವ ಗ್ರಾಮೀಣ ಜೀವನದ ಯಶಸ್ವಿಗೆ ಸಹಕಾರ ಚಳುವಳಿ ಪಾತ್ರ ಬಹಳ ಮಹತ್ವವಾದುದು. ವಿಶೇಷವಾಗಿ ಸಾಲವ್ಯವಹಾರ ˌ ಮೀನುಗಾರಿಕೆˌಹೈನುಗಾರಿಕೆˌ ಕ್ರಷಿಉತ್ಪನ್ನಗಳ ಮಾರಾಟ ಮುಂತಾದ ಹತ್ತು ಹಲವು ರೈತರ ದೈನಂದಿನ ವ್ಯವಹಾರಗಳನ್ನು ಸಹಕಾರಿ ಸಂಘಗಳು ನಿರ್ವಹಿಸುತ್ತಿರುವುದು ಈ ಕ್ಷೇತ್ರದ ಬಗ್ಗೆ ಜನತೆಗಿರುವ ವಿಶ್ವಾಸದ ದ್ಯೋತಕ.
ಸಾರಾಂಶ : ಈ ಸಂಶೋಧನಾ ಪೇಪರ್ ಮಹಿಳೆಯರ ಸಾಮಾಜಿಕ – ಆರ್ಥಿಕ ಸಬಲೀಕರಣದ ಕುರಿತಾಗಿದೆ. ಇಪ್ಪತ್ತೊಂದನೇ ಶತಮಾನದ ಮಹಿಳಾ ಸಬಲೀಕರಣ ಒಂದು ಮಹತ್ವದ ವಿಷಯವಾಗಿದ್ದು ಕೌಶಲ್ಯರಹಿತರಿಗೆ ಸಾಲ ಹಾಗೂ ತರಬೇತಿ ನೀಡುವ ಮೂಲಕ ಹಳ್ಳಿಯ ಬಡ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಆ ಮೂಲಕ ಅವರನ್ನು ಸಬಲಗೊಳಿಸುತ್ತವೆ. ಪೀಠಿಕೆ : ಮಹಿಳೆಯರ ಸಬಲೀಕರಣ 21ನೇ ಶತಮಾನದ ಅತಿ ಪ್ರಮುಖ ಗುರಿಗಳಲ್ಲೊಂದಾಗಿದ್ದು ಹೆಣ್ಣು ಮಕ್ಕಳ ಸಬಲೀಕರಣವಾದಲ್ಲಿ ಸಮಾಜವೇ ಸಶಕ್ತವಾದಂತೆ ಹಾಗಿದ್ದರೂ ಮಹಿಳಾ ಸಬಲೀಕರಣವೆನ್ನುವುದೊಂದು ಮರೀಚಿಕೆಯೇ ಆಗಿದೆ. ಮಹಿಳೆಯರು
ಸಮಾಜಮುಖಿ ಜೀವನ ಸಾಗಿಸಿದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾವ್ ಸಹಕಾರ ಮಂತ್ರವನ್ನು ತನ್ನ ಜೀವಿತ ಕಾಲದಲ್ಲಿ ಪಾಲಿಸಿಕೊಂಡು ಬಂದ ಮೊಳಹಳ್ಳಿ ಶಿವರಾವ್ ಸಹಕಾರ ರಂಗದ ಆದರ್ಶ ವ್ಯಕ್ತಿ. ಸಹಕಾರ ರಂಗದಲ್ಲಿ ಇವರ ಕಾರ್ಯ ದಾಖಲಾರ್ಹ. ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡ ಸಹಕಾರ ಕ್ಷೇತ್ರ ಇಂದು ದೇಶ-ವಿದೇಶಗಳಲ್ಲೂ ಛಾಪು ಮೂಡಿಸಿದ ಅಪೂರ್ವ ಕ್ಷೇತ್ರ, ಸಮಬಾಳೆ ತತ್ವ ಪ್ರತಿಪಾದಿಸುವ ಸಹಕಾರ ಕ್ಷೇತ್ರ ಸಾಮಾಜಿಕ ಪರಿವರ್ತನೆಗೆ ತನ್ನದೇ ಕೊಡುಗೆ ನೀಡಿದೆ. ಇಂಥ ಮಹಾನ್
ಸಹಕಾರ ಸಂಘಗಳು ಮತ್ತು ಸ್ವ ಸಹಾಯ ಗುಂಪು ಇವೆರಡರ ಮೂಲ ತತ್ವ ಪರಸ್ಪರ ಸಹಕಾರ ಎಂಬುದಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ, ಹಾಲಿಗೆ ಮಾರುಕಟ್ಟೆ ಒದಗಿಸುವುದರ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ವಿನೂತನ ಮತ್ತು ವೈವಿಧ್ಯಮಯ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಮತ್ತು ಅತ್ಯವಶ್ಯಕವಾಗಿದೆ. ಆದುದರಿಂದ, ಈ ಪರಿಸ್ಥಿತಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು