ಸಹಕಾರ ತತ್ವದ ಉಗಮ, ಸ್ವರೂಪ ಮತ್ತು ಸಂಘಟನೆ. ಶ್ರೀ. ಶಂಕರ ಹೆಗಡೆ.

  ಪೀಠಿಕೆ. : ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಮುಂತಾದ ಪದಮಂಜಗಳೇ ಸಾಂಘಿಕ ಬದುಕಿನ ಮೂಲ ಧ್ವನಿ. ಮನುಷ್ಯನ ಸಂಘ ಜೀವನಕ್ಕೆ ಈ ಮೂಲ ಧ್ವನಿಯೇ ಬುನಾದಿ.. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಮರಣವೇ ಮೊದಲಾದ ದುರಂತಗಳಲ್ಲಿ ಮಾನವ ಸಾಂಘಿಕ ಸಹಕಾರಿ ಬಗೆಯಲ್ಲಿ ಒಂದಾಗುತ್ತಿದ್ದ ಹಿಂದಿನ ಕಾಲದಲ್ಲಿ ಸಾಂಘಿಕ, ಸಹಕಾರಿ ತತ್ವ ಅಡಗಿತ್ತು ಎಂಬುದಕ್ಕೆ ಈ ಮಾತುಗಳು ಪುಷ್ಠಿ ನೀಡುತ್ತವೆ. ತನ್ನ ಮೂಲ ಧ್ವನಿ ತತ್ವಗಳೊಂದಿಗೆ ಕಳೆದ ಶತಮಾನಕ್ಕೆ ಮುಂಚಿತವಾಗಿ ಆಸಂಘಟಿತ ರೂಪದಲ್ಲಿ ಪ್ರಚಲಿತವಾಗಿತ್ತು. ಶ್ರೀ ಉಗಮ

Read More

ಅಪೆಕ್ಸ್ ಬ್ಯಾಂಕ್ ಮತ್ತು ದಿವಗಂತ ಜಿ. ಎಸ್. ಹೆಗಡೆ ಅಜ್ಜೀಬಳರವರು. ಶ್ರೀ. ಶಂಕರ ಹೆಗಡೆ.

ಪೀಠಿಕೆ: (ದಿವಗಂತ ಜಿ ಎಸ್ ಹೆಗಡೆ ಅಜ್ಬೀಬಳರವರು 1963 ರಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ 1983 ರಿಂದ 1989ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ಸಹಕಾರಿ ಇತಿಹಾಸದಲ್ಲಿ ಅಗ್ರ ಮಾನ್ಯ ಸಹಕಾರಿಗಳ ಸಾಲಿನಲ್ಲಿ ರಾಜಿಸಿದ್ದಾರೆ ಇವರ ಕಾಲಾವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಪ್ರಗತಿ ಯಿಂದ ಪ್ರಗತಿಗೆ ದಾಪುಗಾಲು ಹಾಕಿರುವುದು ಸರ್ವ ವಿಧಿತ. ಇವರ ಸಾಧನೆಗಳ ಚಿಕ್ಕ ಚಿತ್ರಣ ಈ ಕೆಳಗೆ ನೀಡಲಾಗಿದೆ) ಪ್ರಾಯಶ ಸಹಕಾರಿ ರಂಗ ಅಜ್ಬೀಬಳರಂತೆ, ಅಜ್ಬೀಬಳರನ್ನು ಸುದೀರ್ಘಕಾಲ, ಅಜ್ಬೀಬಳರ ಹಾಗೆ

Read More

ವೆಬ್‌ಸೈಟ್ (ಜಾಲತಾಣ) ಪರಿಚಯ ಮಾಲಿಕೆ.| ಶ್ರೀ.ರಘುನಂದನ ಕೆ

ನಾವು ಇಂದು ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ೧೮ನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ನಂತರ ವಿಶ್ವವನ್ನು ಹೆಚ್ಚಾಗಿ ಪ್ರಭಾವಿಸಿದ್ದು ಮಾಹಿತಿ ಕ್ರಾಂತಿ. ತಂತ್ರಜ್ಞಾನದ ಬೆಳವಣಿಗೆ, ಅಂತರ್ಜಾಲದ ಉಗಮ, ವಿಶ್ವವ್ಯಾಪಿ ಜಾಲಗಳ ರಚನೆ – ಮಾಹಿತಿ ಕ್ರಾಂತಿಗೆ ಕಾರಣವಾಯಿತು. ಪ್ರಸ್ತುತ ನಾವು ಇದ್ದ ಜಾಗದಿಂದಲೇ ಬೇಕಾದ ಮಾಹಿತಿಗಳನ್ನು ಪಡೆಯುವ ಮಟ್ಟಕ್ಕೆ ಮಾಹಿತಿ ತಂತ್ರಜ್ಞಾನ ಮುಂದುವರೆದಿದೆ. ಗಣಕ ಯಂತ್ರಗಳಿದ್ದಲ್ಲಿ ಮಾಹಿತಿ ಪಡೆಯುವುದು ಸುಲಭ ಎಂಬ ನಂಬಿಕೆಯಿಂದ ನಾವೀಗ ಹೊರಬಂದು, ಮೊಬೈಲ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಕೂಡ ಮಾಹಿತಿ ಪಡೆಯಬಹುದು ಎನ್ನುವುದನ್ನು ಕಂಡುಕೊಂಡಿದ್ದೇವೆ.

Read More

ಡಾಲರ್‌ -ರೂಪಾಯಿ ಹಾವು ಏಣಿಯಾಟ -ಒಂದು ನೋಟ.

ಜಾಗತಿಕ ಆರ್ಥಿಕತೆಯಲ್ಲಿ ವಹಿವಾಟಿನ ಪ್ರಮುಖ ಕರೆನ್ಸಿ ಎನಿಸಿರುವ ಡಾಲರ್‌ನ ಮೌಲ್ಯದೆದುರು ನಮ್ಮ ದೇಶದ ಕರೆನ್ಸಿ ರೂಪಾಯಿಯ ಮೌಲ್ಯ ಸತತವಾಗಿ ಕುಸಿಯುತ್ತಲೇ ಬಂದು ಇವತ್ತು ಒಂದು ಡಾಲರ್‌ ಎಂದರೆ 86.33 ರೂ.ಗೆ ತಲುಪಿದೆ. ಕಳೆದ ಎಂಟು -ಹತ್ತು ವರ್ಷಗಳಲ್ಲಿ ಡಾಲರ್‌ ಎದುರು ಶೇ.25ರಷ್ಟು ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಡಾಲರ್ ಎದುರು ರೂಪಾಯಿ ಮೌಲ್ಯ ಶೇ.8ರಿಂದ 10ರಷ್ಟು ಕುಸಿಯಬಹುದು ಎಂದು

Read More

ಶಿಕ್ಷಣ ಮತ್ತು ಸಹಕಾರ.|ಶ್ರೀ.ಶಂ.ನಾ. ಖಂಡಿಗೆ

  ಸಹಕಾರ ಕ್ಷೇತ್ರ ಭಾರತದ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಇಲ್ಲಿಯ ಜೀವನ ಪದ್ಧತಿ, ಅವಿಭಕ್ತ ಕುಟುಂಬದ ಒಳಗಿನ ಕೆಲಸಗಳ ವಿಂಗಡಣೆ ಮತ್ತು ಸಹಜೀವನದ ಶ್ರೇಷ್ಠತೆ, ಹಳ್ಳಿಗಳಲ್ಲಿ ಇಂದೂ ಇರುವ ಕೊಡುಕೊಳ್ಳುವಿಕೆಯ ಬಾಂಧವ್ಯ ಇವೆಲ್ಲ ಸಹಕಾರ ತತ್ವದ ಮಾನಬಿಂದುಗಳು. ಭಾರತದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಯ ಹಿಂದೆ ಸಹಕಾರದ ಕೊಡುಗೆಯೇ ಅತಿ ದೊಡ್ಡದು. “ಆಡು ಮುಟ್ಟದ ಸೊಪ್ಪಿಲ್ಲ” ಎಂದಂತೆ ಸಹಕಾರಿ ಕ್ಷೇತ್ರವಿಂದು “ ತೊಟ್ಟಿಲಿನಿಂದ ಚಟ್ಟದ ತನಕ” ವ್ಯಾಪಿಸಿದೆ. ದೇಶದ ಕೊಟ್ಟ ಕೊನೆಯ ವ್ಯಕ್ತಿ ತನಕ ಸಹಕಾರಿ ಕ್ಷೇತ್ರ

Read More

ಸಹಕಾರ ಸಂಘಟನೆ – ಸವಾಲುಗಳು.|ಶ್ರೀ.ಶಶಿಧರ ಎಲೆ

ಸಹಕಾರ  ಸಂಘ  ಒಂದು  ಸಂಘಟನೆ. ಅದರಲ್ಲಿ  ಸಂಘಟಕರ  ಪಾತ್ರ ಅತಿ ಮುಖ್ಯ. ಸಂಘ  ಎಂದರೆ  ಹೊಂದಿಕೆ, ಸಂಯೋಗ , ಜೋಡಣಿ , ಇದೇ  ಈ ದಿನದ  ಸಹಕಾರ  ಸಂಘಗಳ  ಮುಂದಿರುವ  ಅಥವ  ನೂತನ ಸಹಕಾರ ಸಂಘಗಳ  ಸ್ಥಾಪನೆಗೆ  ಸವಾಲಾಗಿದೆಯೇ ? ಎಂಬ  ಪ್ರಶ್ನೆ  ಈ ದಿನಗಳಲ್ಲಿ  ಅತೀವವಾಗಿ  ಕಾಡುತ್ತಿದೆ. ಸಹಕಾರ  ಸಂಘಗಳು  ‘ಸ್ವಾಯತ್ತ , ಸ್ವಾತಂತ್ರ್ಯ , ಪ್ರಜಾಸತ್ತಾತ್ಮಕ ಆಡಳಿತವಳ್ಳ ಸಂಸ್ಥೆಗಳು, ಇವುಗಳ ಪ್ರಮುಖ  ಉದ್ದೇಶ  ಸದಸ್ಯರ  ಆಸೆ , ಆಕಾಂಕ್ಷೆ , ನಿರೀಕ್ಷೆಗಳ ಪೂರೈಕೆ. ಇದರ 

Read More

ಡಿಜಿಟಲ್ ಯುಗದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಪ್ರಸ್ತುತತೆ.| ಶ್ರೀ.ಮೋಹನ್‌ದಾಸ್ ಮರಕಡ.

“ದೇಶದ ಜನಸಂಖ್ಯೆಯ ಶೇ.20ರಷ್ಟು ಸಹಕಾರಿಗಳಿರುವ ಕ್ಷೇತ್ರಕ್ಕೆ ಯುನಿವರ್ಸಿಟಿಯ ಅಗತ್ಯ: ಒಂದು ಚಿಂತನೆ”   ಕೃಷಿ, ಗ್ರಾಮೀಣ ಅಭಿವೃದ್ಧಿಯಂತಹ ಚಟುವಟಿಕೆಗಳಲ್ಲಿ ತಳಮಟ್ಟದಲ್ಲೇ ಬೇರೂರಿರುವ ಸಹಕಾರ ಕ್ಷೇತ್ರ ಭಾರತದ ಆರ್ಥಿಕತೆಯ ಬಹುಪಾಲು ಅಂಶವನ್ನು ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಸಹಕಾರ ಕ್ಷೇತ್ರ ವ್ಯಾಪಿಸದ ಜಾಗವೇ ಇಲ್ಲ. ಕೃಷಿ, ಹಾಲು, ರಸಗೊಬ್ಬರ, ಗ್ರಾಮೀಣ ಚಟುವಟಿಕೆಗಳು, ಗುಡಿ ಕೈಗಾರಿಕೆ, ವಿದ್ಯಾರ್ಥಿ, ಉದ್ಯೋಗ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರ ಹರಡಿಕೊಂಡಿದೆ. ಆದರೆ ಇಂಥ

Read More

ಸಹಕಾರ ಸಪ್ತಾಹದ ಆಚರಣೆ – ಧೈಯ ಆಶಯಗಳ ಔಚಿತ್ಯ.ಸಹಕಾರಿ ಚಳುವಳಿಯ ಬಲಸಂವರ್ಧನೆ ಹಾಗೂ ದೇಶದ ಆರ್ಥಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ.

    ಸಹಕಾರಿ ಚಳುವಳಿಯ ಬಲಸಂವರ್ಧನೆ ಹಾಗೂ ದೇಶದ ಆರ್ಥಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ. ವಿಶ್ವದ ಸಹಕಾರ ಚಳುವಳಿಗೆ 175 ವರ್ಷಗಳ ಇತಿಹಾಸ. ನಮ್ಮ ದೇಶದ ಸಹಕಾರ ಚಳುವಳಿಗೆ 105 ವರ್ಷಗಳ ಇತಿಹಾಸ. ಕಳೆದ 66 ವರ್ಷಗಳಿಂದ ರಾಷ್ಟ್ರೀಯ ಸಹಕಾರ ಯೂನಿಯನ್ ನವದೇಹಲಿಯಿವರ ಮಾರ್ಗದರ್ಶದಲ್ಲಿ ಸಹಕಾರ ಸಪ್ತಾಹವನ್ನು ಆಚರಿಸುತ್ತ, ಸಾರ್ವಜನಿಕರಿಗೆ, ಸಹಕಾರಿಗಳಿಗೆ ಮತ್ತು ಸರಕಾರಗಳಿಗೆ ಸಹಕಾರ ಕ್ಷೇತ್ರದ ಸಾಧನೆ, ಪ್ರಗತಿ, ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ತಿಳಿಯಪಡಿಸುವ ಕಾರ್ಯವನ್ನು ನಿರ್ವಹಿಸುತ್ತ ಬಂದಿದೆ. ಸಹಕಾರ ಸಂಸ್ಥೆಗಳು ಉತ್ತಮ

Read More

ಸಹಕಾರಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ- ಇಣುಕುನೋಟ. ಭಾಗ -೩| ಶ್ರೀ.ಎಸ್.ಎಸ್.ಮೂರ್ತಿ.

ಭಾರತ ಸರ್ಕಾರದಿಂದ ನಿಶ್ಚಿತ ಬಂಡವಾಳಕ್ಕೆ ನಿಶ್ಚಿಂತೆಯ ಭದ್ರ ಬುನಾದಿ. ಮೊದಲನೆಯದಾಗಿ ಇನ್ನು ಮುಂದೆ ಕೋ-ಆಪರೇಟಿವ್ ಬ್ಯಾಂಕುಗಳು ಕೂಡ ಜನಸಾಮಾನ್ಯರಿಂದ ಬಂಡವಾಳವನ್ನು ನಿಶ್ಚಿತ ಅವಧಿಗೆ Debentures ಡಿಬೆಂಚರ್ ಮುಖೇನ ಪಡೆದುಕೊಳ್ಳಬಹುದು.Fixed Deposit – ಫಿಕ್ಸೆಡ್ ಡಿಪಾಸಿಟ್ ಹಾಗೂ Debentures – ಡಿಬೆಂಚರುಗಳಿಗೆ ಇರುವ ಮೂಲ ವ್ಯತ್ಯಾಸವೇನೆಂದರೆ, ಫಿಕ್ಸೆಡ್ ಡಿಪಾಸಿಟ್-ನಲ್ಲಿ ಗ್ರಾಹಕ ಯಾವಾಗಬೇಕಾದರೂ ಡಿಪಾಸಿಟ್ ಹಣವನ್ನು ವಾಪಾಸು ಪಡೆದುಕೊಳ್ಳಬಹುದು, ಆದರೆ ಡಿಬೆಂಚರ್-ಗಳಲ್ಲಿ ನಿಶ್ಚಿತ ಮತ್ತು ಸೀಮಿತ ಅವಧಿಗೆ ಮುನ್ನ ಹಣವನ್ನ ವಾಪಸ್ ತೆಗೆದುಕೊಳ್ಳಲು ಬರುವುದಿಲ್ಲ. ಇದರಲ್ಲೂ ಕೂಡಾ Convertible Debentures

Read More

ಸಹಕಾರಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ- ಇಣುಕುನೋಟ. ಭಾಗ -೨| ಶ್ರೀ.ಎಸ್.ಎಸ್.ಮೂರ್ತಿ.

ಬ್ಯಾಂಕುಗಳ ಕುಸ್ತಿ ಕಾಳಗದಲ್ಲಿ – ತಂತ್ರಜ್ಞಾನದ ಕಾಣದ ಪಟುಗಳು ಈ ಪೇಮೆಂಟ್ ಬ್ಯಾಂಕುಗಳಿಗೂ ಮೀರಿ ಮತ್ತೊಂದು ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದೆ ಹಾಗೂ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಫಿನ್ ಟೆಕ್ ಕಂಪೆನಿಗಳು  ಅಥವಾ ಫೈನಾನ್ಸಿಯಲ್ ಟೆಕ್ನಾಲಜಜೀಸ್ ಎಂಬ ಕಂಪನಿಗಳ ಮುಖೇನ ಸೇವೆಯನ್ನಾಗಲಿ ಅಥವಾ ಕಾರ್ಯವನ್ನಾಗಲಿ ನಿರ್ವಹಿಸುತ್ತಾ ಸೇವೆಯನ್ನು ನೀಡುತ್ತಿದೆ.ಇವುಗಳನ್ನು ನಿಯೋ ಬ್ಯಾಂಕ್ – NEO Bank ಎಂದು ಕರೆಯುತ್ತಾರೆ. ಈ ನಿಯೋ ಬ್ಯಾಂಕುಗಳು ಹಣಕಾಸು ಸೇವಾ ಕ್ಷೇತ್ರದ ವಹಿವಾಟು ಸಂಸ್ಥೆಗಳಾಗಿದ್ದು ಇವುಗಳು ಸೇವೆಗಳನ್ನು ಇಂಟರ್ನೆಟ್ ತಂತ್ರಜ್ಞಾನ, ಡಿಜಿಟಲ್

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More