ವಿಶ್ವಸಂಸ್ಥೆಯು 2025ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷವೆಂದು ಘೋಷಿಸಿದ್ದು, ಅದರ ಧ್ಯೇಯವಾಕ್ಯ “ಶಾಂತಿಯುತ ಜಗತ್ತಿಗಾಗಿ ಸಹಕಾರ ಸಂಸ್ಥೆಗಳು” (Cooperatives Build a Better World / Cooperatives for a Peaceful World) ಆಗಿದೆ. ಈ ಘೋಷಣೆಯ ಮೂಲಕ ಸಹಕಾರ ಸಂಸ್ಥೆಗಳು ಶಾಂತಿ ನಿರ್ಮಾಣ, ಸುಸ್ಥಿರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಸಾಧನೆಯಲ್ಲಿ ವಹಿಸುವ ಮಹತ್ವದ ಪಾತ್ರವನ್ನು ವಿಶ್ವದ ಗಮನಕ್ಕೆ ತರಲಾಗಿದೆ. ವಿಶ್ವಸಂಸ್ಥೆಯು 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (Sustainable Development Goals – SDGs)
“ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು” ಎಂಬ ಸರಳ ತತ್ವದ ಮೇಲೆ ನಿರ್ಮಾಣವಾದ ಸಹಕಾರ ಚಳವಳಿ ಇಂದು ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ರೈತರನ್ನು ಸಾಲದ ಶೋಷಣೆಯಿಂದ ರಕ್ಷಿಸುವ ಉದ್ದೇಶದಿಂದ ಆರಂಭವಾದ ಈ ಚಳವಳಿ, ಇಂದು ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಗೃಹನಿರ್ಮಾಣ, ಮಹಿಳಾ ಸ್ವಸಹಾಯ, ಮೀನುಗಾರಿಕೆ, ಕೈಗಾರಿಕೆ ಹಾಗೂ ಗ್ರಾಮೀಣ ಉದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ. ಕಾಲ ಬದಲಾಗುತ್ತಿದೆ. ಸಮಾಜದ ಅಗತ್ಯಗಳು ಬದಲಾಗುತ್ತಿವೆ. ತಂತ್ರಜ್ಞಾನ
The cooperative movement has been one of India’s most powerful instruments for promoting inclusive economic development, empowering rural communities, and advancing financial inclusion. However, as the economy becomes increasingly competitive and technology-driven, many cooperative societies struggle with weak governance, inadequate capital, poor professional management, and declining operational efficiency. To preserve and strengthen the cooperative
ಆಧುನಿಕತೆಯ ವೇಗಕ್ಕೆ ಸಿಲುಕಿ ನಮ್ಮ ಪ್ರಕೃತಿ ನಲುಗಿದೆ. ಸರ್ವತ್ರ ಪ್ಲಾಸ್ಟಿಕ್ ಬಳಕೆ, ಹಳ್ಳ ತೋಡು ನದಿಗಳ ನೀರಿಗೆ ಹಾಕುವ ಕಸ ಮತ್ತು ವಿಷಯುಕ್ತ ರಾಸಾಯನಿಕಗಳು, ಹೊಗೆಯುಗುಳುವ ಕೈಗಾರಿಕೆಗಳು ಮತ್ತು ವಾಹನಗಳ ಹಾವಳಿ ಹೀಗೆ ಅನೇಕ ಕಾರಣಗಳಿಂದ ಇಡೀ ಪರಿಸರವೇ ನೆಮ್ಮದಿಯ ವಾಸಕ್ಕೆ ಯೋಗ್ಯವಲ್ಲದಷ್ಟು ಹದಗೆಟ್ಟಿದೆ. ನಿತ್ಯ ನಿರಂತರ ಅರೋಗ್ಯ ಸಮಸ್ಯೆಗಳು, ಕುಡಿಯಲು ಶುದ್ಧ ನೀರಿನ ಕೊರತೆ, ನಡೆದಾಡಲು ನೆರಳಿಲ್ಲದ ರಸ್ತೆಗಳು ಹೀಗೆ ತಾಪತ್ರಯಗಳು ಅನೇಕ. ಮನುಷ್ಯ ತಾನು ಭೂಮಿಯಿಂದ ಮತ್ತು ಪರಿಸರದಿಂದ ಅನೇಕ ಉಪಕಾರ ಪಡೆಯುವುದನ್ನು
ಕರ್ನಾಟಕದಲ್ಲಿನ ಸಹಕಾರ ಕಾಯ್ದೆಗಳ ಇತ್ತೀಚೆಗಿನ ತಿದ್ದುಪಡಿಗಳು ( ಕಾಯ್ದೆ 1959, ಕಲಂ 58, ಸೌಹಾರ್ಧ ಕಾಯ್ದೆ 1997, ಕಲಂ18) ಸಹಕಾರ ವಲಯದಲ್ಲಿ ಒಂದು ರೀತಿಯ ಸಂಚಲವನ್ನು ಉಂಟು ಮಾಡಿದೆ. ಅಲ್ಲದೆ, ಸೌಹಾರ್ಧ ಕಾಯ್ದೆ ತಿದ್ದುಪಡಿಯನ್ನು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಳು ಸಹಕಾರ ತತ್ವಗಳಲ್ಲಿ ಆರನೇ ತತ್ವವಾದ ಈ ತತ್ವದ ಆಚರಣೆಯಲ್ಲಿನ ಸಾಧಕ ಬಾಧಕಗಳು , ಆಶಯಗಳನ್ನು ಚರ್ಚಿಸುವುದು, ಸಂವಾದಕ್ಕೆ ಅಳವಡಿಸುವುದು, ಸಹಕಾರ ಚಳುವಳಿಯ ಬೆಳವಣಿಗೆ ದೃಷ್ಟಿಯಿಂದ ಅವಶ್ಯಕವಾಗಿದೆ. ಮೂಲಭೂತವಾಗಿ ಸಹಕಾರ ತತ್ವಗಳು
“ಸಹಕಾರ” ಎಂಬ ಪದವೇ ಒಟ್ಟಾಗಿ ಸಾಗುವಿಕೆ ಎಂಬ ಅರ್ಥವನ್ನು ಹೊತ್ತಿದೆ. ಸಹಕಾರಿ ಸಂಸ್ಥೆಗಳು ಕೇವಲ ಲಾಭ ಗಳಿಸುವ ವ್ಯಾಪಾರ ಕೇಂದ್ರಗಳಲ್ಲ; ಅವು ಸಮಾನತೆ, ನಂಬಿಕೆ, ಪರಸ್ಪರ ಹೊಣೆಗಾರಿಕೆ ಮತ್ತು ಸಮೂಹ ಪ್ರಗತಿಯ ತತ್ವಗಳ ಮೇಲೆ ನಿಂತಿರುವ ಜನಆಧಾರಿತ ವ್ಯವಸ್ಥೆಗಳಾಗಿವೆ. ಆದ್ದರಿಂದ ಯಾವುದೇ ಸಹಕಾರಿ ಸಂಸ್ಥೆಯ ಯಶಸ್ಸು ಅಥವಾ ವೈಫಲ್ಯವು ಅದರ ಕಟ್ಟಡ, ಬಂಡವಾಳ ಅಥವಾ ಆಡಳಿತಕ್ಕಿಂತ ಹೆಚ್ಚಾಗಿ ಅದರ ಸದಸ್ಯರ ಜಾಗೃತಿ ಮತ್ತು ಭಾಗವಹಿಸುವಿಕೆಯಲ್ಲಿ ಅಡಕವಾಗಿದೆ. ಸದಸ್ಯನೇ ಸಂಸ್ಥೆಯ ಮೂಲಶಕ್ತಿ: ಸಹಕಾರಿ ಸಂಸ್ಥೆಯಲ್ಲಿ ಸದಸ್ಯನು ಕೇವಲ “ಖಾತೆದಾರ”ನಲ್ಲ;
ABSTRACT : The rapid growth of digital technology has transformed modern society by making communication, banking, governance, education, and commerce more accessible and efficient. At the same time, this technological advancement has created new opportunities for criminal activities in cyberspace. Cybercrime refers to unlawful acts committed through computers, digital devices, networks, or the internet with
For many co-operative societies, Section 80P of the Income Tax Act is one of the most important financial benefits available. In several cases, it can significantly reduce or even eliminate income tax liability. But in recent years, tax authorities have become far more aggressive in scrutinising deduction claims made by co-operative societies. What surprises many
ಸಹಕಾರಿ ಸಂಸ್ಥೆಗಳು ಒಂದು ವ್ಯಾಪಾರ ಸಂಸ್ಥೆಯಲ್ಲ. ಅದು ಲಾಭ–ನಷ್ಟದ ಅಂಕಿಗಳಿಂದ ಮಾತ್ರ ಅಳೆಯಬಹುದಾದ ವ್ಯವಸ್ಥೆಯೂ ಅಲ್ಲ.ಅದು ರೈತನ ಬದುಕಿನ ಭರವಸೆ, ಗ್ರಾಮೀಣ ಆರ್ಥಿಕತೆಯ ನೆಮ್ಮದಿ, ಮತ್ತು ಸಹಕಾರ ತತ್ವಗಳ ಜೀವಂತ ಅಭಿವ್ಯಕ್ತಿ. ಲಕ್ಷಾಂತರ ರೈತರ ನಂಬಿಕೆಯನ್ನು ಹೊತ್ತುಕೊಂಡು ನಿಂತಿರುವ ಸಹಕಾರಿ ಸಂಸ್ಥೆಗಳು, ತನ್ನ ನಿರ್ಧಾರಗಳ ಮೂಲಕ ಕೇವಲ ಮಾರುಕಟ್ಟೆಯನ್ನು ಅಲ್ಲ, ಗ್ರಾಮೀಣ ಬದುಕಿನ ದಿಕ್ಕನ್ನೇ ನಿರ್ಧರಿಸುತ್ತದೆ. ಇಂತಹ ಸಂಸ್ಥೆಯ ಬಲವು ಅದರ ಕಟ್ಟಡಗಳಲ್ಲಿ ಅಲ್ಲ; ಅದರ ಯಂತ್ರಗಳಲ್ಲಿ ಅಲ್ಲ; ಅದರ ಹಣಕಾಸು ಲೆಕ್ಕಗಳಲ್ಲಿ ಮಾತ್ರವೂ ಅಲ್ಲ. ಅದರ
ನಮ್ಮ ದೇಶದಲ್ಲಿ ಸಹಕಾರ ಚಳವಳಿ 1904ರಲ್ಲಿ ಅಸ್ತಿತ್ವಕ್ಕೆ ಬಂತು. ಕರ್ನಾಟಕದ ಗದಗದ ಕಣಗಿನಹಾಳದಲ್ಲಿ ಶ್ರೀ ಸಿದ್ದನಗೌಡ ಸಂಣ ರಾಮನ ಗೌಡ ಪಾಟೀಲರಿಂದ ಆರಂಭಿಸಲ್ಪಟ್ಟಿತು. ಅಲ್ಲಿಂದ ಆರಂಭವಾದ ಸಹಕಾರ ಚಳವಳಿ ಪ್ರಕೃತ ಭಾರತದಾದ್ಯಂತ ವ್ಯಾಪಿಸಿದ್ದು ಭಾರತ ಸರಕಾರದ ಸಹಕಾರ ಸಚಿವಾಲಯದ 2024-25ರ ವರದಿ ಪ್ರಕಾರ 28 ವಿಧದ ಒಟ್ಟು 8.36 ಲಕ್ಷ ಸಹಕಾರ ಸಂಘಗಳು ದೇಶದಲ್ಲಿ ನೋಂದಾವಣೆಗೊಂಡಿವೆ.. ಅವುಗಳಲ್ಲಿ ಈಗ ಸುಮಾರು 6.50 ಲಕ್ಷ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 32.38 ಕೋಟಿ ಜನರು ಸದಸ್ಯರಾಗಿರುತ್ತಾರೆˌ ಸಹಕಾರ ಇಲಾಖೆ,