ಯುವಕರೇ ಸಹಕಾರದ “ನವಯುಗದ ಶಕ್ತಿ”|ಶ್ರೀಮತಿ ಸವಿತ ಎನ್.ಇ

ಯುವಕರನ್ನು ಸಹಕಾರ ಚಳುವಳಿಗೆ ಸೆಳೆಯುವ ಅವಶ್ಯಕತೆ ಸಹಕಾರ ಚಳುವಳಿ ಭಾರತದ ಗ್ರಾಮೀಣ-ನಗರ ಎರಡೂ ವಲಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶಕ್ತಿಯುತ ವೇದಿಕೆಯಾಗಿದೆ. ಆದರೆ ಇಂದಿನ ವೇಗವಾದ ಜಾಗತಿಕ ಸ್ಪರ್ಧೆಯ ಯುಗದಲ್ಲಿ ಸಹಕಾರ ಕ್ಷೇತ್ರವು ಪ್ರಗತಿಯತ್ತ ಮುಂದುವರಿಯಲು ಯುವಶಕ್ತಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿ ಪರಿಣಮಿಸಿದೆ. ಹೊಸ ಆಲೋಚನೆ, ಹೊಸ ತಂತ್ರಜ್ಞಾನ, ಹೊಸ ನಿರ್ವಹಣಾ ಶೈಲಿ. ಅವರ ಸೃಜನಶೀಲತೆ ಮತ್ತು ನವೀನ ಚಿಂತನೆಗಳು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುತ್ತವೆ. ಯುವಕರ ಸಹಕಾರಿ ಚಳುವಳಿಗೆ ಸೆಳೆಯುವ ಪ್ರಮುಖ ಕಾರಣವೆಂದರೆ,

Read More

ಬಡತನ ನಿರ್ಮೂಲನೆ – ಸಹಕಾರವೇ ಸಾಧನ ಅಲ್ಲವೇ?| ಶ್ರೀ. ಶಶಿಧರ.ಎಲೆ.

ಬಡತನ  ಶಾಪವಲ್ಲವೇ? ದಿನವೊಂದಕ್ಕೆ  ಕೇವಲ  ಒಂದು  ಡಾಲರ್  ಗಿಂತ  ಕಡಿಮೆ  ದುಡಿಮೆ  ಯಲ್ಲಿ  ಜೀವನ  ನಿರ್ವಹಣೆ  ಹೇಗೆ  ಮಾಡುತ್ತಿದ್ದಾರೆ.  ಅದರಲ್ಲಿ   ಗ್ರಾಮೀಣ  ಪ್ರದೇಶದಲ್ಲಿ  ಶೇ 45 ರಿಂದ 77 ರವರೆಗೆ   ನಗರ  ಪ್ರದೇಶದಲ್ಲಿ  ಶೇ  52 ರಿಂದ 74  ಆಹಾರಕ್ಕಾಗಿಯೇ  ಬಳಕೆಯಾಗುತ್ತದೆ.  ಇದರಲ್ಲಿ  ಹಸಿವು  ನೀಗಿಸಲು   ಸಾಧ್ಯವಾಗುತ್ತದೆಯೇ ? ಪೌಷ್ಠಿಕ  ಆಹಾರ  ದೊರೆಯ ಬಲ್ಲದೇ ? ಇತರೆ ಜೀವನಾವಶ್ಯಕ ವಸ್ತುಗಳನ್ನು, ಅವಶ್ಯಕತೆಗಳನ್ನು  ಪೂರೈಸಿಕೊಳ್ಳಲು  ಸಾಧ್ಯವೇ ? ‘ಬಡತನ  ಬಲೆ’ಯಿಂದ  ಹೊರಬರುವುದೆಂತು? ವಿಶ್ವ ಸಂಸ್ಥೆ  ಸುಸ್ಥಿರ  ಅಭಿವೃದ್ಧಿ ಯೊಡನೆ 

Read More

ಕರ್ನಾಟಕದಲ್ಲಿ ಸಹಕಾರಿ ರಂಗದ ಹುಟ್ಟು ಮತ್ತು ಬೆಳವಣಿಗೆ.| ಶ್ರೀ.ರಂಗನಾಥ ನೂಲಿಕರ್

ಕರ್ನಾಟಕವನ್ನು ಭಾರತದ ಸಹಕಾರಿ ಚಳವಳಿಯ “ತೊಟ್ಟಿಲು’ʼ ಎಂದು ಕರೆಯಲಾಗುತ್ತದೆ. ಗ್ರಾಮೀಣ ಜನರ ಆರ್ಥಿಕ ಶೋಷಣೆಯನ್ನು ಕಡಿಮೆ ಮಾಡಲು ಮತ್ತು ಸ್ವಾವಲಂಬನೆ ಸಾಧಿಸಲು ಈ ಚಳವಳಿ ಒಂದು ಪ್ರಮುಖ ಸಾಧನವಾಗಿ ಬೆಳೆಯಿತು. ೧. ಸಹಕಾರಿ ರಂಗದ ಹುಟ್ಟು : ಸಹಕಾರ ತತ್ವದ ಬೇರುಗಳು ಭಾರತದಲ್ಲಿ ೧೯ನೇ ಶತಮಾನದ ಅಂತ್ಯದಲ್ಲಿ ಕಂಡುಬಂದರೂ, ಇದನ್ನು ಕಾನೂನಾತ್ಮಕವಾಗಿ ಸಂಘಟಿಸಲು ಬ್ರಿಟಿಷ್ ಸರ್ಕಾರ ಕ್ರಮ ಕೈಗೊಂಡಿತು. ಭಾರತದ ಮೊದಲ ಸಹಕಾರ ಸಂಘ ಆರಂಭಿಕ ಕಾರಣ ೧೯ನೇ ಶತಮಾನದ ಕೊನೆಯಲ್ಲಿ, ರೈತರು ಖಾಸಗಿ ಲೇವಾದೇವಿದಾರರಿಂದ ತೀವ್ರವಾದ

Read More

ಯಾರು ಸೋಲದೆ, ಎಲ್ಲರೂ ಗೆದ್ದರೆ ಅದುವೇ ಸಹಕಾರ!| ಶ್ರೀ. ರಾಜೇಶ್ ಯಾವಗಲ್

ಒಬ್ಬರು ಗೆದ್ದು, ಒಬ್ಬರು ಸೋತರೆ ಯುದ್ಧ, ಇಬ್ಬರು ಸೋತು ಇಬ್ಬರೂ ಗೆದ್ದರೆ ಸಂಸಾರ, ಯಾರೂ ಸೋಲದೆ ಎಲ್ಲರೂ ಗೆದ್ದರೆ ಅದುವೇ ಸಹಕಾರ! ೧೯೦೫ರಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರು ಪ್ರಾರಂಭಿಸಿದ ಮೊದಲ ಸಹಕಾರ ಸಂಘದ ಮೂಲಕ ಪ್ರಾರಂಭವಾದ ಸಹಕಾರ ಚಳುವಳಿ ಸುದೀರ್ಘ ೧೨೦ ವರ್ಷಗಳಲ್ಲಿ ಎಲ್ಲರನ್ನೂ ಗೆಲ್ಲಿಸುತ್ತಾ ದೇಶವನ್ನು ಕಟ್ಟುವ ಹಾಗೂ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಕಾಯಕದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಸಹಕಾರ ಕ್ಷೇತ್ರವು ಹಾಲು, ಸಕ್ಕರೆ, ರಸಗೊಬ್ಬರ, ಪತ್ತು, ನೌಕರರ ಪತ್ತಿನ ಸಹಕಾರ ಸಂಘ,

Read More

ರಾಷ್ಟ್ರೀಯ  ಸಹಕಾರ  ನೀತಿ  2025. ಅನುಷ್ಠಾನ- ತಂತ್ರಗಾರಿಕೆ. ಶ್ರೀ. ಶಶಿಧರ. ಎಲೆ

ಭಾರತ ಸರ್ಕಾರವು  24ನೇ ಜುಲೈ  2025 ಕ್ಕೆ  ರಾಷ್ಟ್ರೀಯ  ಸಹಕಾರ ನೀತಿಯನ್ನು  ಒಪ್ಪಿ ಅನುಷ್ಠಾನಕ್ಕಾಗಿ  ಬಿಡುಗಡೆ ಮಾಡಿದೆ. ಸಹಕಾರ  ನೀತಿ ರಚನೆಗಾಗಿ  ರಾಷ್ಟ್ರೀಯ  ಸಮಿತಿಯನ್ನು ರಚಿಸಲಾಗಿತ್ತು. ಇದರ ಅಧ್ಯಕತೆಯನ್ನು  ಸಹಕಾರಿಗಳೂ , ಮಾಜಿ ಕೇಂದ್ರ ಸಚಿವರು ಮತ್ತು  ಲೋಕ ಸಭಾ ಸದಸ್ಯರಾದ ಶ್ರೀ  ಸುರೇಶ್  ಪ್ರಭಾಕರ್  ಪ್ರಭು  ರವರನ್ನು  ನೇಮಿಸಲಾಗಿತ್ತು. ಸದರಿ  ಸಮಿತಿ  ಕರಡು  ರಚಿಸಿ  ಸಲ್ಲಿಸಿದ್ದನ್ನು  ಭಾರತ ಸರ್ಕಾರ  ಒಪ್ಪಿ  ಬಿಡುಗಡೆ ಮಾಡಿದೆ. ಈ ನೀತಿಯ  ದೃಷ್ಟಿಕೋನ ‘ ಸಹಕಾರ   ದಿಂದ    ಸಮೃದ್ಧಿ ಯೊಂದಿಗೆ  ವಿಕಸಿತ

Read More

ಸಹಕಾರಿಯ ಆಡಳಿತ ಸಹಕಾರಿಯ ನೇತೃತ್ವದಲ್ಲಿರಲಿ.| ಶ್ರೀ. ಶಂ.ನಾ.ಖಂಡಿಗೆ.

ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿಗೆ ಚುನಾವಣೆಗಳು ನಡೆಯುವಾಗ ಸಹಕಾರಿ ತತ್ತ್ವದ ನೆಲೆಯಲ್ಲಿ ಬೆಳೆದು ಬಂದವರನ್ನು ಕಡೆಗಣಿಸಲಾಗುತ್ತಿದೆಯೆ? ಅಥವ ಸಹಕಾರಿ ತತ್ತ್ವಗಳನ್ನು ಅರಗಿಸಿಕೊಂಡವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೆ? ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹೌದು ಎಂಬ ಉತ್ತರವೇ ಸಿಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಹಿಡಿದು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳ ಚುನಾವಣೆಯ ಹಂತದಲ್ಲಿ ಸರಿಯಾಗಿ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಆಡಳಿತ ಮಾಡುವವರಿಗೆ ಮನ್ನಣೆ ಕಡಿಮೆಯಾಗುತ್ತಿದೆ. ಲಾಬಿಗಳದ್ದೇ ಕಾರುಬಾರು ಒಂದು ರಾಜಕೀಯ ಹಣೆಪಟ್ಟಿ. ಇನ್ನೊಂದು ಆರ್ಥಿಕವಾಗಿ ಸಬಲನಾಗಿರುವ

Read More

ಮೂರು ವರ್ಷ ಮೊದಲೇ ಋತುಚಕ್ರ ರಜೆ ನೀತಿ ಪ್ರಕಟಿಸಿದ್ದ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್‌.

ರಾಜ್ಯ ಸರ್ಕಾರದ ನೀತಿಗೆ ಮೊದಲೇ ಈ ಕ್ರಮ ಅನುಷ್ಠಾನ. ಸಹಕಾರಿ ರಂಗದಲ್ಲಿ ಉದ್ಯೋಗಿಗಳಿಗೆ ಮಹಿಳಾ ಸ್ನೇಹಿ ವಾತಾವರಣ. ಮಂಗಳೂರು: ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿ, ಐಟಿ ಮತ್ತಿತರ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ -2025ನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ

Read More

ಸಹಕಾರ ಸಮೃದ್ದಿ ಹಾಗು ಸುಸ್ಥಿರತೆ| ಶ್ರೀ. ಮಹೇಶ ದೇಶಪಾಂಡೆ.

ಇತ್ತೀಚಿನ ಯುರಿಯಾ ರಾಸಾಯನಿಕ ಗೊಬ್ಬರದ ಆಭಾವ ರಾಜ್ಯದೆಲ್ಲೆಡೆ ರೈತರಲ್ಲಿ ಆತಂಕ ತಂದಿರುವುದನ್ನು ನಾವೆಲ್ಲರು ಕಂಡಿದ್ದೇವೆ. ಅವಶ್ಯವಿರುವ ಗೊಬ್ಬರ ಖರೀದಿ ಮಾಡಲು ಬಂದ ರೈತರು ಅವಶ್ಯವಿಲ್ಲದ ಗೊಬ್ಬರವನ್ನು ಅನಿವಾರ್ಯವಾಗಿ ಖರೀದಿಸುವ ಸ್ಥಿತಿ ನಿರ್ಮಾಣವಾಯಿತು. ಯುರಿಯಾ ಗೊಬ್ಬರ ಬೇಕಿದ್ದರೆ ಮತ್ತೊಂದು ಗೊಬ್ಬರ ಖರೀದಿಸುವ ಬಲವಂತವಾದ ನಿಯಮವನ್ನು ರೈತರ ಮೇಲೆ ಹೇರಲಾಯಿತು,  ಈ ನಿಯಮ ರೈತರಿಗೆ ಆರ್ಧಿಕ ಹೊಡೆತ ಕೊಟ್ಟಿತು ಎಂದರೆ ತಪ್ಪಾಗಲಿಕಿಲ್ಲ. ಆದರು ರೈತರು ಹಗಲು ರಾತ್ರಿ ಎನ್ನದೆ ಗೊಬ್ಬರ ಮಳಿಗೆಯ ಮುಂದೆ ಗೊಬ್ಬರ ಖರೀದಿಸಲು ಮುಗಿಬಿದ್ದರು. ಎಷ್ಟೂ ಕಡೆಗಳಲ್ಲಿ

Read More

ಕಾರ್ಪೊರೇಟ್ ಆಡಳಿತ (Governance) ಮತ್ತು ಸಹಕಾರ.|ಶ್ರೀ. ಶಶಿಧರ. ಎಲೆ

  ರಾಷ್ಟ್ರದ  ಮತ್ತು  ವಿಶ್ವದ  ಆರ್ಥಿಕ  ಬೆಳವಣಿಗೆಯಲ್ಲಿ  ಖಾಸಗಿ  ವಲಯ  ಅದರಲ್ಲಿಯೂ  ಎಲ್.ಪಿ. ಜಿ (Liberalisation,Privitastion, Globalization) ಪರಿಸರದಲ್ಲಿ  ನಾಗಾಲೋಟದಲ್ಲಿ  ಬೆಳೆಯುತ್ತಿದೆ. ಇದರ ಪರಿಣಾಮ  ಸಂಪತ್ತು  ಬೆಳೆಯುತ್ತಿದೆ. ಅದರೊಡನೆ  ‘ಉಳ್ಳವರು ‘ ಮತ್ತು ‘ ಇಲ್ಲದವರ ‘ನಡುವಿನ  ಅಂತರ ಕೂಡ  ಅಗಾದವಾಗಿ  ಬೆಳೆಯುತ್ತಿದ್ದು  ಸಮಾಜದಲ್ಲಿ  ಅನೇಕ  ದುಷ್ಕೃತ್ಯ, ಅಜಾಗೂರುಕತೆ, ಅಕ್ಷೋಭೆಗೆ ಕಾರಣವಾಗುತ್ತಿದೆ. ವಿಶ್ವದ ಧ್ಯೇಯ  ಸಮತಾ ಸಮಾಜ  ನಿರ್ಮಾಣದ ಮೂಲಕ   ಸುಸ್ಥಿರ  ಅಭಿವೃದ್ಧಿ ಸಾಧಿಸುವುದಾಗಿದೆ. ಈ  ಉದ್ದೇಶ  ಸಾಧನೆಗೆ  ‘ಸಹಕಾರ  ಚಳುವಳಿ’ ಅತ್ಯುತ್ತಮ ಮಾರ್ಗ ಎಂಬುದನ್ನು ‘ವಿಶ್ವ

Read More

ಸಹಕಾರದಿಂದ ಸಮೃಧ್ದಿ ಹಾಗು ದೇಶದ, ರಾಜ್ಯದ ಸಹಕಾರಿ ಸಂಸ್ಥೆಗಳ ಪರಿಚಯ. ಶ್ರೀಮತಿ. ಸವಿತ. ಎನ್. ಇ.

ಸಹಕಾರ ಎಂಬುದು ಸಮಾಜದ ಎಲ್ಲ ವರ್ಗಗಳ ಏಕತೆಯನ್ನು ಹೆಚ್ಚಿಸುವ, ಪ್ರಾಮಾಣಿಕತೆ ಮತ್ತು ಪರಸ್ಪರ ಸಹಾಯವನ್ನು ಉತ್ತೇಜಿಸುವ ತತ್ವವಾಗಿದೆ. ಸಹಕಾರದ ಮೂಲಭೂತ ಉದ್ದೇಶವೆಂದರೆ, ಸ್ವಯಂ ಸೇವೆಗೆ ಆಧಾರಿತ ಗುಣಮಟ್ಟದ ಅಭಿವೃದ್ಧಿಯನ್ನು ಸಾಧಿಸುವುದು, ಇದು ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಕೇಂದ್ರ ಸರ್ಕಾರವು ‘ಸಹಕಾರದಿಂದ ಸಮೃದ್ಧಿ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗೆ ಒಂದು

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More