ಪತ್ತಿನ ಸಹಕಾರ ಸಂಘಗಳಲ್ಲಿ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಸಾಲ ವಸೂಲಾತಿಯ ಕ್ರಮಗಳು.

ಭಾರತದಲ್ಲಿ ಸಹಕಾರ ಚಳುವಳಿ ಆರಂಭ ಗೊಂಡಿದ್ದು ‘ಭಾರತದ ಪತ್ತಿನ ಸಹಕಾರ ಕಾಯ್ದೆ 1904 ‘ರಿಂದ ಎಂದರೆ ತಪ್ಪಾಗಲಾರದು. ಆಗ ರೈತರ ಪತ್ತಿನ ಅವಶ್ಯಕತೆ ಪೂರೈಸಲು ಯೂರೋಪ್ ನ’ ರಾಫಿಸನ್’ ಮಾದರಿ ಅನುಸರಿಸಲಾಯಿತು. ಯೂರೋಪ್ ನಲ್ಲಿ ಪಟ್ಟಣ, ಅರೆಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಕೃಷಿ ಅವಶ್ಯ ಉಪಕರಣ ತಯಾರಿ ಉದಾಃ ಕುಲುಮೆ (ಕಮ್ಮಾರಿಕೆ) ಬಡಗಿ (ಮರಗೆಲಸ) ಸಣ್ಣ ವ್ಯಾಪಾರ ವಹಿವಾಟು ಈ ರೀತಿಯ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಜನತೆ ತಮ್ಮಲ್ಲಿನ ಹೆಚ್ಚುವರಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಅವಶ್ಯಕತೆಗೆ

Read More

ಸಹಕಾರಿ ಸಂಘಗಳ ಮೇಲೆ ಲಗಾಮು, ಸರ್ಕಾರದ ಆದೇಶ ವ್ಯವಹಾರ, ವಹಿವಾಟಿಗೆ ಮಾರಕ.

ನಾವು ಕೇಳುತ್ತಿದ್ದುದು ೪ರಿಂದ ೪.೫ ಪರ್ಸೆಂಟ್… ಆದರೆ ಸರ್ಕಾರ ನಮಗೆ ಸಿಗುತ್ತಿದ್ದುದನ್ನೂ ಕಡಿತ ಮಾಡಿ ೩ ಪರ್ಸೆಂಟ್ ಗೆ ಇಳಿಸಿದೆ. ಹೀಗಾದರೆ ಜೀವನ ಮಟ್ಟ ಸುಧಾರಿಸುವುದು ಹೇಗೆ…? ಜೀವನ ನಿರ್ವಹಣೆ ಮಾಡುವುದು ಹೇಗೆ…? ಸಹಕಾರ ಸಂಘದ ಪಿಗ್ಮಿ ಕಲೆಕ್ಟರ್ ಒಬ್ಬರು ಆಡಿದ ಮಾತುಗಳಿವು…. ಹೌದು… ಸಹಕಾರ ಸಂಘಗಳ ವ್ಯವಹಾರ ವಹಿವಾಟುಗಳಿಗೆ ಪೂರಕವಾಗಿ ಕೆಲಸ ಮಾಡುತ್ತ, ಸಣ್ಣ ಸಣ್ಣ ಅಂಗಡಿ, ಉದ್ಯಮಗಳಿಂದ ದಿನಕ್ಕೆ/ ವಾರಕ್ಕೆ ಪಿಗ್ಮಿ ಸಂಗ್ರಹಿಸಿ ಉಳಿತಾಯ ಖಾತೆಗಳಿಗೆ ನೆರವಾಗುತ್ತಿದ್ದ ಪಿಗ್ಮಿ ಕಲೆಕ್ಟರ್ ಗಳ ಜೀವನದ ಮೇಲೆ

Read More

ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆ:ಮೀನುಗಾರಿಕಾ ವಲಯದ ಸ್ಥಿರ ಅಭಿವೃದ್ಧಿಗೆ 20,500 ಕೋಟಿ ರೂ. ಹೂಡಿಕೆಯ ಯೋಜನೆ

ಭಾರತ ದೇಶದಲ್ಲಿ ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯನ್ನು ಘೋಷಣೆ ಮಾಡಿದೆ. ಸುಮಾರು 20,050 ಕೋಟಿ ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. 2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆ (ಪಿಎಂಎಂಎಸ್‌ವೈ) ಘೋಷಿಸಿದ್ದರು. ಆತ್ಮ ನಿರ್ಭರ ಭಾರತ ಯೋಜನೆಯಡಿ 2020-21ರಿಂದ 2024-25ರ ಆರ್ಥಿಕ ವರ್ಷದ ಮಧ್ಯೆ ಐದು ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ.

Read More

ಸಹಕಾರ ಸಮೃದ್ಧಿ: ಸಹಕಾರಿ ಸಂಘಗಳು ಮತ್ತು ಡಿಜಿಟಲೈಸೇಶನ್.| ಶಂ.ನಾ. ಖಂಡಿಗೆ.

  ಕಾಲ ಸರಿದಂತೆ, ತಲೆಮಾರುಗಳು ಬದಲಾದಂತೆ ಸಮಯಕ್ಕೆ ಸರಿಯಾದ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳದೆ ಹೋದರೆ ನಾವು ನಿಂತಲ್ಲಿಯೇ ಕಾಲಾಡಿಸಬೇಕಲ್ಲದೆ ಮುಂದೆ ಹೋಗಲಾರದು. ನಿತ್ಯ ಜೀವನಕ್ಕೆ ಹೊಂದಿಕೊಳ್ಳುವ ಈ ಮಾತು ಪ್ರಾಥಮಿಕ ಸಹಕಾರಿ ಸಂಘಗಳಿಗಂತು ಹೆಚ್ಚು ಸೂಕ್ತ ಅನ್ನಿಸುತ್ತದೆ. ಇಂದು ತೋರು ಬೆರಳಿನ ತುದಿಯಲ್ಲಿ ಆಧುನಿಕ ಜಗತ್ತು ತೆರೆದುಕೊಳ್ಳುತ್ತಿದೆ. ಎಲ್ಲವೂ ತುರ್ತು, ತ್ವರಿತ. ಯಾರಿಗೂ ಕಾಯುವ ತಾಳ್ಮೆ ಇಲ್ಲ. ಇಂತಹ ಜಗತ್ತಿನಲ್ಲಿರುವ ಸಹಕಾರಿ ಸಂಘಗಳು ಕೂಡ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆಗಳನ್ನು ತಂದು ಕೊಳ್ಳದೆ ಉಳಿಯುವುದೆಂತು? ನಿಂತ

Read More

ಅಂತರಾಷ್ಟ್ರೀಯ ಸಹಕಾರ ವರ್ಷ -2025 – ಪ್ರಾಮುಖ್ಯತೆ| ಶ್ರೀ. ಶಶಿಧರ ಎಲೆ.

ವಿಶ್ವ ಸಂಸ್ಥೆ 2025 ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದೆ. ಈ ಹಿಂದೆ ಮೊದಲ ಬಾರಿಗೆ 2012 ನ್ನು ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಲಾಗಿತ್ತು. ಅದರ ಯಶಸ್ಸು ಕಂಡ ವಿಶ್ವ ಸಂಸ್ಥೆ ಮತ್ತೊಮ್ಮೆ ಅಂತರರಾಷ್ಟ್ರೀಯ ಸಹಕಾರ ವರ್ಷವನ್ನು ಘೋಷಿಸಿದೆ ಎಂದು ‘ಅಂತರರಾಷ್ಟ್ರೀಯ ಮೈತ್ರಿ ಸಂಸ್ಥೆ’ ಪ್ರಕಟಿಸಿದೆ. ಇದು ಸಹಕಾರಿಗಳಲ್ಲರೂ ಸಂಭ್ರಮಿಸುವ ವಿಷಯವಾಗಿರುತ್ತದೆ. ವಿಶ್ವ ಸಂಸ್ಥೆಯ ಈ ಘೋಷಣೆಗೆ ಕಾರಣ ಸಹಕಾರ ಸಂಘಗಳ ‘ಆರ್ಥಿಕ ಬೆಳವಣಿಗೆಯೊಂದಿಗಿನ ಸಾಮಾಜಿಕ ಅಭಿವೃದ್ಧಿ ‘ ಕಾರ್ಯಕ್ರಮಗಳು ಎಂದು ಸಂಬಂಧಿಸಿದ ಲೇಖನವೊಂದು

Read More

ಕೃಷಿಗೆ ರಾಜ್ಯ ಬಜೆಟ್ ಬಲ| ಸಂಪಾದಕರು, ಸಹಕಾರ ಸ್ಪಂದನ.

  ಕೃಷಿ-ತೋಟಗಾರಿಕೆಗೆ 6,688 ಕೋಟಿ ರೂ ಅನುದಾನ: ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ಆಶಯದೊಂದಿಗೆ ರಾಜ್ಯ ಸರ್ಕಾರ ಹಲವಾರು ಹೊಸ ಯೋಜನೆಗಳೊಂದಿಗೆ ಹಳೆಯ ಕೆಲವು ಕಾರ್ಯಕ್ರಮಗಳನ್ನೂ ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಗಮನ ಹರಿಸಿದೆ. ಕೃಷಿ-ತೋಟಗಾರಿಕೆ ಯೋಜನೆಗಳಿಗಾಗಿ 6,688 ಕೋಟಿ ರೂ. ಅನುದಾನವನ್ನು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮೀಸಲಿಟ್ಟಿದ್ದಾರೆ. ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸುವ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ಯನ್ನು ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕೃಷಿ, ಪಶುಸಂಗೋಪನೆ,

Read More

ಸಹಕಾರಿ ಕ್ಷೇತ್ರದ ಮೂಲ ತತ್ವವನ್ನು ಆಗಾಗ ಮೆಲುಕು ಹಾಕುವ ಅವಶ್ಯ ಕತೆ.|ಶ್ರೀಧರ ನೀಲಕಂಠ ರಾವ್

ದಶಕ ಗಳು ಕಳೆದಂತೆ ಆಧುನಿಕತೆಯ ಹೊಸ ಹೊಸ ವಿಚಾರ ಧಾರೆಗಳು ಹರಿದಂತೆ. ಮೂಲ ತತ್ವ ಗಳು., ಪ್ರಾರಂಭಿಸಿದ ಮೂಲ ಉದ್ದೇಶಗಳು ಮರೆ ಮಾಚಿ ಹೋಗುವುದು ಸಹಜ ಮತ್ತು ಪ್ರಕೃತಿಯ ನಿಯಮ ಕೂಡ . ಉದಾಹರಣೆಗೆ , ಧಾರ್ಮಿಕ ಕ್ಷೇತ್ರ ದಲ್ಲಿಯೂ , ಮೂಲ ಉದ್ದೇಶ ತತ್ವಗಳು ಹಿಂದೆ ಸರಿದು ಮೂಢ ನಂಬಿಕೆಯೇ ಮೂಲ ವಾಗುತ್ತಿದ್ದಂತೆಯೇ ಕಾಲ ಕಾಲಕ್ಕೆ ಅವತಾರ ಪುರುಷರು ಬಂದು ಮಾನವೀಯ ಮೌಲ್ಯಗಳನ್ನು ಮರು ಸ್ಥಾಪಿಸಿರುವುದು ಸತ್ಯ. ಸಹಕಾರಿ ಕ್ಷೇತ್ರಕ್ಕೆ ಬಂದರೆ, ಅದೇ ಮಾನವೀಯ ಮೌಲ್ಯ

Read More

ಭಾರತದ ಆರ್ಥಿಕತೆಯಲ್ಲಿ ಸಹಕಾರದ ಪಾತ್ರ, ಪಾಲು – ಒಂದು ವಿಮರ್ಶೆ.

ಭಾರತದ ಆರ್ಥಿಕತೆಯ  ಬೆಳವಣೆಗೆ  ಧರ  ಇತರೆ  ಆರ್ಥಿಕವಾಗಿ  ಬಲಿಷ್ಟ  ರಾಷ್ಟ್ರಗಳಿಗಿಂತ  ಅಧಿಕವಾಗಿರುತ್ತದೆ.  ವಿಶ್ವ  ಆರ್ಥಿಕತೆಯಲ್ಲಿ  ಐದನೇ  ಸ್ಥಾನದಲ್ಲಿರುತ್ತವೆ. ಬೆಳವಣಿಗೆ  ಧರ  ಹೆಚ್ಚಿಗೆ  ಇರುವುದರಿಂದ ಇಷ್ಟರಲ್ಲೇ  ಮೂರನೇ ಸ್ಥಾನ  ತಲುಪುತ್ತೇವೆ. ‘ ಮೂರು  ಟ್ರಿಲಿಯನ್  ಡಾಲರ್  ಆರ್ಥಿಕತೆಯಿಂದ  ಐದು  ಟ್ರಿಲಿಯನ್  ಡಾಲರ್  ಆರ್ಥಿಕತೆ  ತಲುಪುತ್ತೇವೆ. ‘ ಎಂಬ  ಆಶಯವನ್ನು  ಹೊಂದಿರುತ್ತೇವೆ. ಭಾರತದ ಆರ್ಥಿಕ  ಸಚಿವರು  ಲೋಕ ಸಭೆಯಲ್ಲಿ ಇತ್ತೀಚೆಗೆ  ನೀಡಿರುವ  ಹೇಳಿಕೆ  ಇದನ್ನು  ಪುಷ್ಟೀಕರಿಸುತ್ತದೆ. ಕೆಲವು  ಸಮೀಕ್ಷೆಗಳು  ನಾವು  ಈಗಾಗಲೇ  ನಾಲ್ಕು ಟ್ರಿಲಿಯನ್  ಡಾಲರ್ ಆರ್ಥಿಕತೆ  ತಲುಪಿರುವವಾಗಿತಿಳಿಸುತ್ತಿವೆ. ಭಾರತದ 

Read More

ಸಹಕಾರಿ ಕ್ಷೇತ್ರ ಗ್ರಾಮೀಣ ಜನರ ಕಷ್ಟಕ್ಕೆ ಹೆಗಲಾಗಲಿ.|ಶಂ. ನಾ. ಖಂಡಿಗೆ

ಆಧುನಿಕ ಸಮಾಜದಲ್ಲಿ ಹಣ ಕೈಯಲ್ಲಿ ಸಾಕಷ್ಟು ಓಡಾಡಿದರೂ ಕಷ್ಟ ಸಂಕಷ್ಟಗಳಿಗೆ ಗುರಿಯಾಗುವವರ ಸಂಖ್ಯೆ ಕಡಿಮೆಯಲ್ಲ. ಸರಕಾರಗಳು ನಾಗರಿಕ ಸಮಾಜದ ಬದುಕಿಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದು ಜನರ ನಿತ್ಯ ಬದುಕಿನ ಸರಳೀಕರಣಕ್ಕೆ, ಸುಲಭೀಕರಣಕ್ಕೆ ಸಾಕಾಗುತ್ತಿಲ್ಲ. ಇಂತಹ ಸಮಯದಲ್ಲಿ ಗ್ರಾಮೀಣ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಮಾಜದ ಕಷ್ಟ ಸುಖಗಳಿಗೆ ಒದಗಬೇಕಾಗಿದೆ. ಬಹಳಷ್ಟು ಸಹಕಾರಿ ಸಂಘಗಳು ಈಗಾಗಲೆ ಬಹಳಷ್ಟು ಸೇವೆಗಳನ್ನು ತಮ್ಮ ಸದಸ್ಯರಿಗೆ ಕೊಡುತ್ತಿವೆ. ಅದರಲ್ಲೂ ಶಿರಸಿ ಭಾಗದ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ

Read More

R.B.I ,Sec 35A ಮತ್ತು ಠೇವಣಿದಾರರು.|ಶ್ರೀಧರ ಎನ್ ರಾವ್.

ತಮಗೆಲ್ಲರಿಗೂ ತಿಳಿದಿರುವ ಹಾಗೆ R.B.I. ಸಂಸ್ಥೆ ಯ ಪ್ರಥಮ ಹಾಗೂ ಮೂಲ ಉದ್ದೇಶ ದೇಶದ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರ ಹಿತವನ್ನು ಕಾಪಾಡುವುದು ಆಗಿರುತ್ತದೆ. ಆದಾಗ್ಯೂ R.B.I. ತನ್ನ sec 35 A ಅನ್ನೂ U.C.B. ಗಳ ಮೇಲೆ ಹೇರುತ್ತಿರುವ ರೀತಿ ಇoದಾಗಿ ಠೇವಣಿದಾರನಿಗೆ ತೊಂದರೆ NPA ಸುಸ್ತಿದಾರನಿಗೆ ಅನುಕೂಲ ಅನ್ನುವ ವಾತಾವರಣ ನಿರ್ಮಾಣ ವಾಗುತ್ತದೆ.ಇಲ್ಲಿ ಗಮನಿಸ ಬೇಕಾಗಿರುವ ಸಂಗತಿ sec 35A ಅನ್ನೂ ಹೇರುತ್ತಿರುವ ರೀತಿ ಬದಲಾಗ ಬೇಕಿದೆ., ಏಕೆಂದರೆ, U.C.B. ನ ವ್ಯವಹಾರವನ್ನು

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More