ಸಹಕಾರಿಯ ಆಡಳಿತ ಸಹಕಾರಿಯ ನೇತೃತ್ವದಲ್ಲಿರಲಿ.| ಶ್ರೀ. ಶಂ.ನಾ.ಖಂಡಿಗೆ.

ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿಗೆ ಚುನಾವಣೆಗಳು ನಡೆಯುವಾಗ ಸಹಕಾರಿ ತತ್ತ್ವದ ನೆಲೆಯಲ್ಲಿ ಬೆಳೆದು ಬಂದವರನ್ನು ಕಡೆಗಣಿಸಲಾಗುತ್ತಿದೆಯೆ? ಅಥವ ಸಹಕಾರಿ ತತ್ತ್ವಗಳನ್ನು ಅರಗಿಸಿಕೊಂಡವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೆ? ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹೌದು ಎಂಬ ಉತ್ತರವೇ ಸಿಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಹಿಡಿದು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳ ಚುನಾವಣೆಯ ಹಂತದಲ್ಲಿ ಸರಿಯಾಗಿ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಆಡಳಿತ ಮಾಡುವವರಿಗೆ ಮನ್ನಣೆ ಕಡಿಮೆಯಾಗುತ್ತಿದೆ. ಲಾಬಿಗಳದ್ದೇ ಕಾರುಬಾರು ಒಂದು ರಾಜಕೀಯ ಹಣೆಪಟ್ಟಿ. ಇನ್ನೊಂದು ಆರ್ಥಿಕವಾಗಿ ಸಬಲನಾಗಿರುವ

Read More

ಮೂರು ವರ್ಷ ಮೊದಲೇ ಋತುಚಕ್ರ ರಜೆ ನೀತಿ ಪ್ರಕಟಿಸಿದ್ದ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್‌.

ರಾಜ್ಯ ಸರ್ಕಾರದ ನೀತಿಗೆ ಮೊದಲೇ ಈ ಕ್ರಮ ಅನುಷ್ಠಾನ. ಸಹಕಾರಿ ರಂಗದಲ್ಲಿ ಉದ್ಯೋಗಿಗಳಿಗೆ ಮಹಿಳಾ ಸ್ನೇಹಿ ವಾತಾವರಣ. ಮಂಗಳೂರು: ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿ, ಐಟಿ ಮತ್ತಿತರ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ -2025ನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ

Read More

ಸಹಕಾರ ಸಮೃದ್ದಿ ಹಾಗು ಸುಸ್ಥಿರತೆ| ಶ್ರೀ. ಮಹೇಶ ದೇಶಪಾಂಡೆ.

ಇತ್ತೀಚಿನ ಯುರಿಯಾ ರಾಸಾಯನಿಕ ಗೊಬ್ಬರದ ಆಭಾವ ರಾಜ್ಯದೆಲ್ಲೆಡೆ ರೈತರಲ್ಲಿ ಆತಂಕ ತಂದಿರುವುದನ್ನು ನಾವೆಲ್ಲರು ಕಂಡಿದ್ದೇವೆ. ಅವಶ್ಯವಿರುವ ಗೊಬ್ಬರ ಖರೀದಿ ಮಾಡಲು ಬಂದ ರೈತರು ಅವಶ್ಯವಿಲ್ಲದ ಗೊಬ್ಬರವನ್ನು ಅನಿವಾರ್ಯವಾಗಿ ಖರೀದಿಸುವ ಸ್ಥಿತಿ ನಿರ್ಮಾಣವಾಯಿತು. ಯುರಿಯಾ ಗೊಬ್ಬರ ಬೇಕಿದ್ದರೆ ಮತ್ತೊಂದು ಗೊಬ್ಬರ ಖರೀದಿಸುವ ಬಲವಂತವಾದ ನಿಯಮವನ್ನು ರೈತರ ಮೇಲೆ ಹೇರಲಾಯಿತು,  ಈ ನಿಯಮ ರೈತರಿಗೆ ಆರ್ಧಿಕ ಹೊಡೆತ ಕೊಟ್ಟಿತು ಎಂದರೆ ತಪ್ಪಾಗಲಿಕಿಲ್ಲ. ಆದರು ರೈತರು ಹಗಲು ರಾತ್ರಿ ಎನ್ನದೆ ಗೊಬ್ಬರ ಮಳಿಗೆಯ ಮುಂದೆ ಗೊಬ್ಬರ ಖರೀದಿಸಲು ಮುಗಿಬಿದ್ದರು. ಎಷ್ಟೂ ಕಡೆಗಳಲ್ಲಿ

Read More

ಕಾರ್ಪೊರೇಟ್ ಆಡಳಿತ (Governance) ಮತ್ತು ಸಹಕಾರ.|ಶ್ರೀ. ಶಶಿಧರ. ಎಲೆ

  ರಾಷ್ಟ್ರದ  ಮತ್ತು  ವಿಶ್ವದ  ಆರ್ಥಿಕ  ಬೆಳವಣಿಗೆಯಲ್ಲಿ  ಖಾಸಗಿ  ವಲಯ  ಅದರಲ್ಲಿಯೂ  ಎಲ್.ಪಿ. ಜಿ (Liberalisation,Privitastion, Globalization) ಪರಿಸರದಲ್ಲಿ  ನಾಗಾಲೋಟದಲ್ಲಿ  ಬೆಳೆಯುತ್ತಿದೆ. ಇದರ ಪರಿಣಾಮ  ಸಂಪತ್ತು  ಬೆಳೆಯುತ್ತಿದೆ. ಅದರೊಡನೆ  ‘ಉಳ್ಳವರು ‘ ಮತ್ತು ‘ ಇಲ್ಲದವರ ‘ನಡುವಿನ  ಅಂತರ ಕೂಡ  ಅಗಾದವಾಗಿ  ಬೆಳೆಯುತ್ತಿದ್ದು  ಸಮಾಜದಲ್ಲಿ  ಅನೇಕ  ದುಷ್ಕೃತ್ಯ, ಅಜಾಗೂರುಕತೆ, ಅಕ್ಷೋಭೆಗೆ ಕಾರಣವಾಗುತ್ತಿದೆ. ವಿಶ್ವದ ಧ್ಯೇಯ  ಸಮತಾ ಸಮಾಜ  ನಿರ್ಮಾಣದ ಮೂಲಕ   ಸುಸ್ಥಿರ  ಅಭಿವೃದ್ಧಿ ಸಾಧಿಸುವುದಾಗಿದೆ. ಈ  ಉದ್ದೇಶ  ಸಾಧನೆಗೆ  ‘ಸಹಕಾರ  ಚಳುವಳಿ’ ಅತ್ಯುತ್ತಮ ಮಾರ್ಗ ಎಂಬುದನ್ನು ‘ವಿಶ್ವ

Read More

ಸಹಕಾರದಿಂದ ಸಮೃಧ್ದಿ ಹಾಗು ದೇಶದ, ರಾಜ್ಯದ ಸಹಕಾರಿ ಸಂಸ್ಥೆಗಳ ಪರಿಚಯ. ಶ್ರೀಮತಿ. ಸವಿತ. ಎನ್. ಇ.

ಸಹಕಾರ ಎಂಬುದು ಸಮಾಜದ ಎಲ್ಲ ವರ್ಗಗಳ ಏಕತೆಯನ್ನು ಹೆಚ್ಚಿಸುವ, ಪ್ರಾಮಾಣಿಕತೆ ಮತ್ತು ಪರಸ್ಪರ ಸಹಾಯವನ್ನು ಉತ್ತೇಜಿಸುವ ತತ್ವವಾಗಿದೆ. ಸಹಕಾರದ ಮೂಲಭೂತ ಉದ್ದೇಶವೆಂದರೆ, ಸ್ವಯಂ ಸೇವೆಗೆ ಆಧಾರಿತ ಗುಣಮಟ್ಟದ ಅಭಿವೃದ್ಧಿಯನ್ನು ಸಾಧಿಸುವುದು, ಇದು ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಕೇಂದ್ರ ಸರ್ಕಾರವು ‘ಸಹಕಾರದಿಂದ ಸಮೃದ್ಧಿ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗೆ ಒಂದು

Read More

ಸಹಕಾರ ಸಮೃದ್ಧಿ:ಕೃಷಿಕರಿಗೆ ಯಾಂತ್ರಿಕ ನೆರವು ಸಿಗಲಿ.| ಶ್ರೀ. ಶಂ.ನಾ. ಖಂಡಿಗೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಘಗಳು ಉಸಿರಾಡಬೇಕಾದರೆ ಕೃಷಿಕರ ಅವಲಂಬನೆ ಅತ್ಯಗತ್ಯ. ಈ ಸಂಘಗಳ ಬಹುತೇಕ ಶೇರುದಾರ ಸದಸ್ಯರು ಕೃಷಿಕರು ಅಥವ ಕೃಷಿ ಕ್ಷೇತ್ರ ಅವಲಂಬಿತರು. ಸಂಘ ಅವರೊಡನೆ ಯಾವ ರೀತಿಯ ಬಾಂಧವ್ಯ ಹೊಂದಿದೆ ಅದರ ಮೇಲೆ ಸಂಸ್ಥೆಯ ಸಾಮರ್ಥ್ಯ ನಿರ್ಧಾರವಾಗುತ್ತದೆ. ಠೇವಣಿಗಳು, ಉಳಿತಾಯ ಖಾತೆಗಳು, ಸಾಲಗಳು ಹೀಗೆ ಯಾವುದಿದ್ದರೂ ಅದು ಸದಸ್ಯರ ಜೊತೆಗೆ ಯಾವ ರೀತಿಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸಂಪರ್ಕ ಹೊಂದಿದೆ ಎಂಬುದರ ಮೇಲೆ ಅವಲಂಬಿತ.

Read More

ಸಹಕಾರಿಯಾಗುವ ಹಾದಿಯಲ್ಲಿ.|ಶ್ರೀ.ಮಹೇಶ್ ದೇಶಪಾಂಡೆ.

ಕೆಲ ದಶಕಗಳ ಹಿಂದೆ ಮೂಡಿಬಂದ ಬಂಗಾರದ ಮನುಷ್ಯ ಎಂಬ ಚಲನಚಿತ್ರದಿಂದ ಪ್ರಭಾವಿತರಾಗಿ ಅದೇಷ್ಟೂ ಯುವಕರು ತಮ್ಮ ಹಳ್ಳಿಗಳಿಗೆ ತೆರಳಿ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು ಎಂದು ಅನೇಕ ಸಲ ಕೇಳಿದ್ದೇವೆ, ಆ ಚಲನಚಿತ್ರದ ಪರಿಣಾಮ ಹಾಗಿತ್ತೆಂದರೆ ತಪ್ಪಾಗಲಿಕಿಲ್ಲ. ಮತ್ತೂಂದೆಡೆ ಒಂದು ಸಮುದಾಯ ತಮ್ಮನ್ನು ತಾವು ಶೋಷಣೆಮುಕ್ತವಾಗುವಲ್ಲಿ ಹಾಗು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸ್ವಪ್ರಯತ್ನದ ನೈಜ ಘಟನೆಯು ಒಬ್ಬ ಚಲನಚಿತ್ರ ನಿರ್ದೇಶಕನಿಗೆ ಪ್ರಭಾವ ಬೀರಿ ತಯಾರಾದ ಚಿತ್ರವೆ ಮಂಥನ್, ಈ ಎರಡು ಚಲನಚಿತ್ರಗಳು ಸಾರಿದ ಸಮಾನ ಸಂದೇಶ ಎಂದರೆ ಸಹಕಾರಿ

Read More

ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪರಿಶೋಧನಾ ಶುಲ್ಕ ನಿರ್ಧರಣೆ.|ಶ್ರೀ. ಉದಯ.ಆರ್.

ಲೆಕ್ಕಪರಿಶೋಧನೆ : ಒಂದು ಸಂಸ್ಥೆಯಲ್ಲಿ ನಿಗದಿ ಪಡೆಸಿರುವ ಅವಧಿಯಲ್ಲಿ ನಡೆದಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಪುರಾವೆಗಳೊ೦ದಿಗೆ ವಿಮರ್ಷನಾತ್ಮಕವಾಗಿ ವಿಶ್ಲೇಷಿಸಿ, ಕುಂದು ಕೊರತೆಗಳನ್ನು ಪಟ್ಟಿ ಮಾಡಿ, ಸಂಸ್ಥೆಯ ಆರ್ಥಿಕ ಸ್ಥಿತಿ-ಗತಿ ಮತ್ತು ಲಾಭ-ನಷ್ಟಗಳನ್ನು ನಿಖರವಾಗಿ ಅಂದಾಜಿಸುವ ಎಲ್ಲಾ ಪ್ರಕ್ರಿಯೆಯನ್ನು ಲೆಕ್ಕ ಪರಿಶೋಧನೆ ಎಂದು ಕರೆಯಬಹುದು. ಲೆಕ್ಕ ಪರಿಶೋಧನೆ ನಡೆಸುವಾಗ ಸಂಸ್ಥೆಯಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳನ್ನು ಪರಾಂಬರಿಸಿ, ಅವ್ಯವಹಾರಗಳನ್ನು ಕಂಡು ಹಿಡಿದು, ಸಂಸ್ಥೆಯ ನೈಜ ಆರ್ಥಿಕ ಪರಿಸ್ಥಿತಿ ಮತ್ತು ನಿಖರವಾದ ಲಾಭ-ನಷ್ಟ ಕಂಡು ಹಿಡಿಯುವಲ್ಲಿ ಲೆಕ್ಕ ಪರಿಶೋಧಕರ ಜ್ಞಾನ, ಜಾಣ್ಮೆ

Read More

ಸಹಕಾರ ಸಮೃದ್ಧ: ಸಹಕಾರಿ ಕ್ಷೇತ್ರದಡಿಯಲ್ಲಿ ವಾಹನ ನಿಲುಗಡೆ| ಶ್ರೀ ಶಂ.ನಾ.ಖಂಡಿಗೆ

“ಸಹಕಾರಿ ಕ್ಷೇತ್ರದಡಿಯಲ್ಲಿ ವಾಹನ ನಿಲುಗಡೆ.” ಮತ್ತೆ ಮತ್ತೆ ನೆನಪಿಗೆ ಬರುವುದು ‘ಆಡು ತಿನ್ನದ ಸೊಪ್ಪಿಲ್ಲ ಸಹಕಾರಿ ಕ್ಷೇತ್ರ ಮುಟ್ಟದ ನೆಲೆಯಿಲ್ಲ’ಎಂಬುದು. ತನ್ನ ಪರಂಪರಾಗತ ಬ್ಯಾಂಕಿಂಗ್ ವ್ಯವಸ್ಥೆಯೊಂದನ್ನೇ ನಚ್ಚಿಕೊಂಡಿದ್ದ ಸಹಕಾರಿ ಸಂಸ್ಥೆಗಳಿಂದು ತನ್ನ ಕಾರ್ಯ ವಿಸ್ತಾರವನ್ನು ಹರಹಿಕೊಂಡದ್ದು ನೋಡುವಾಗ ಮುಂದೊಂದು ದಿನ ಸಕಲ ಕಾರ್ಯವೂ ಸಹಕಾರಿ ವ್ಯವಸ್ಥೆಯಡಿ ಬರಬಹುದು ಎಂಬುದಂತೂ ನೂರಕ್ಕೆ ನೂರು ಸತ್ಯ. ಪಡಿತರದಿಂದ ಹಿಡಿದು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ವರೆಗೆ, ಗೊಬ್ಬರದಿಂದ ಹಿಡಿದು ಕೃಷಿಕರಿಗೆ ಬೇಕಾದ ಸರ್ವ ಸವಲತ್ತುಗಳ ವರೆಗೆ ನೂರಾರು ಸರಕು ಸೇವೆಗಳು ಸಹಕಾರಿ

Read More

ರಾಷ್ಟ್ರೀಯ ಸಹಕಾರ ನೀತಿ 2025 – ಗ್ರಾಮೀಣಾಭಿವೃದ್ಧಿಗೆ ಹೊಸ ದಾರಿದೀಪ ಪರಿಚಯ

ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಜನಸಂಖ್ಯೆಯ ಬಹುಪಾಲು ಜನರು ನೇರ ಅಥವಾ ಪರೋಕ್ಷವಾಗಿ ಕೃಷಿ, ಹಾಲು ಉತ್ಪಾದನೆ, ಮೀನುಗಾರಿಕೆ, ಕೈಗಾರಿಕೆ ಮತ್ತು ಗೃಹ ನಿರ್ಮಾಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳಲ್ಲಿ ಬಹುತೇಕ ಕಾರ್ಯಗಳು ಸಹಕಾರ ತತ್ವದ (Cooperative Principle) ಮೇಲೆ ನಡೆಯುತ್ತಿವೆ. ಸಹಕಾರ ಚಳವಳಿ (Cooperative Movement) ಗ್ರಾಮೀಣ ಪ್ರದೇಶಗಳ ಆರ್ಥಿಕತೆ, ಸಾಮಾಜಿಕ ಏಕತೆ ಮತ್ತು ಉದ್ಯೋಗಾವಕಾಶಗಳ ಮೂಲವಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯ ಬದಲಾವಣೆ, ತಂತ್ರಜ್ಞಾನ ಕ್ರಾಂತಿ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಹಳೆಯ ಮಾದರಿಯ ಸಹಕಾರ

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More