ಸಹಕಾರಿ ಸಂಘಗಳಿಗೆ ಸಾಲ ಕೊಡುವುದು ಮತ್ತು ಸಾಲ ವಸೂಲಾತಿ ಕಾರ್ಯ ಹೆಚ್ಚು ಮಹತ್ವದ್ದು. ಸಾಮಾನ್ಯವಾಗಿ ಸಂಘದ ಉನ್ನತಿ ಅಥವ ಅವನತಿ ನಿರ್ಧಾರವಾಗುವುದು ಈ ಪ್ರಕ್ರಿಯೆಯ ಮೇಲೆ. ಸಾಲ ಕೊಟ್ಟು ವಸೂಲಾಗಲು ದೊಡ್ದ ಪ್ರಮಾಣದಲ್ಲಿ ಬಾಕಿ ಇದ್ದರೆ ಆ ಸಂಘದ ಹೆಸರಿನ ಕೆಳಗೆ ಕೆಂಪು ಗೆರೆ ಎಳೆಯುವುದು ಅನಿವಾರ್ಯ. ಅದೇ ರೀತಿ ಕೊಟ್ಟ ಸಾಲದ ಮರುಪಾವತಿ ತೃಪ್ತಿಕರವಾಗಿ ಇದ್ದರೆ ಆಗ ಸಹಕಾರಿ ಸಂಘದ ಬಗ್ಗೆ ಸದಸ್ಯರಿಗೆ ತೃಪ್ತಿ. ನೀಡಿದ ಸಾಲ ನೂರಕ್ಕೆ ನೂರು ಮರುಪಾವತಿ ಆಗಿದೆ ಎಂದರೆ ಅದು
ಯಾವುದೇ ಕೆಲಸದ ಯಶಸ್ಸಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಗುಣಗಳು ಮುಖ್ಯ. ನಮ್ಮ ವೈಯಕ್ತಿಕ ಗುಣಗಳು ಸಹೋದ್ಯೋಗಿಗಳೊಂದಿಗೆ ನಾವು ಹೇಗೆ ನ ಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ರಚನಾತ್ಮಕ ಟೀಕೆಗಳನ್ನು ಒಪ್ಪಿಕೊಳ್ಳುವುದರಿಂದ ನಮ್ಮ ಕೆಲಸದ ಕಾರ್ಯಕ್ಷಮತೆ ಸುಧಾರಿಸಲು ಸಹಾಯವಾಗುತ್ತದೆ. ಧನಾತ್ಮಕ ವರ್ತನೆ, ಸಮಯಪ್ರಜ್ಞೆ, ಪ್ರಾಮಾಣಿಕತೆ, ಸೌಜನ್ಯ, ಉತ್ತಮ ಗೋಚರತೆ ಇತ್ಯಾದಿ, ಮಾನವ ಜೀವನದ ಮೇಲಿನ ದೃಷ್ಟಿಕೋನಗಳಾಗಿವೆ. ಇದು ಇತರೊಂದಿಗೆ, ಇತರ ಸನ್ನಿವೇಶಗಳ ಬಗ್ಗೆ ನಾವು ಹೇಗೆ ಭಾವಿಸುತ್ತೇವೆ ಎಂಬುದು ತಿಳಿಯುತ್ತದೆ. ಸಕಾರಾತ್ಮಕ ಮನೋಭಾವ ಹೊಂದಿರುವ ಜನರು
Goes back to those days, a cup of coffee witnessed debates between a group of men about whether the current government is performing well or not. Not only that their debate got fodder by masala dosa and cheese omelets. The Families or college students drop in to enjoy a quick bite. This has been the
ಕೊಳವೆ ಬಾವಿಯಲ್ಲಿ ನೀರು ಸಿಕ್ಕಿಲ್ಲ ಎಂದ ತಕ್ಷಣ ಕೇಸಿಂಗ್ ಪೈಪ್ ತೆಗೆದು ಮುಚ್ಚಿ ಬಿಡಬೇಡಿ. ಕನಿಷ್ಠ ಒಂದು ವಾರ ಕಾಯಿರಿ. ನೀರು ಬರುವ ಸಾಧ್ಯತೆ ಇದೆ ಎಂಬುವುದು ಜಲ ಮರುಪೂರಣ ತಜ್ಞ ದೇವರಾಜ ರೆಡ್ಡಿಯವರ ಸಲಹೆ. ಕೊಳವೆಬಾವಿ (ಬೊರ್ವೆಲ್) ನಮಗೆಲ್ಲರಿಗೂ ಗೊತ್ತಿರುವ ವಿಚಾರ.ಆದರ ಸಂಶೋಧನೆ ಹೇಗೆ ನಡೆಯಿತು ಎಂಬುದರ ಬಗ್ಗೆ ತಿಳಿಯೋಣ. 70ರ ದಶಕದಲ್ಲಿ ಬಿ.ಪಿ. ರಾಧಾಕೃಷ್ಣ ಅವರ ಮೂಲಕ ಬೋರ್ವೆಲ್ ಸಂಸ್ಕೃತಿ ಆರಂಭಗೊಂಡಿತು. ಆರು ಅಡಿಯ ಬಾವಿಗಿಂತ 6 ಇಂಚಿನಲ್ಲಿ ನೀರು ಪಡೆಯಬಹುದು ಎಂದು ತೋರಿಸಿದರು.
“ಕನಸುಗಳೆ ಹೊಸ ಹಾದಿಗೆ ಬೆಳಕು” ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯನ್ನು ಮುಟ್ಟಬಲ್ಲಂತಹ, ಅವನ ನೋವು ನಲಿವುಗಳಿಗೆ ಜವಾಬ್ದಾರಿಯಿಂದ ಸಮರ್ಪಕ ವ್ಯವಸ್ಥೆ ರೂಪಿಸಬಲ್ಲಂತಹ ಕ್ಷೇತ್ರವೆ ಸಹಕಾರಿ ಕ್ಷೆತ್ರ. ಭಾರತದ ಭವಿತವ್ಯ ನಿಂತಿರುವುದೇ ಸಹಕಾರಿ ಕ್ಷೇತ್ರದಲ್ಲಿ. ಅದನ್ನು ಬಲಿಷ್ಠಗೊಳಿಸುವ, ಹೊಸ ದಾರಿ ಹೊಸ ಹಜ್ಜೆಗಳನ್ನು ಗುರುತಿಸಿಕೊಂಡು ಸುಸೂತ್ರವಾಗಿ ಮುನ್ನಡೆಸುವ ಕಾರ್ಯ ಸಹಕಾರಿ ಕ್ಷೇತ್ರದಲ್ಲಿರುವ ಸಕ್ರಿಯ ಸಹಕಾರಿಗಳು ಮಾಡಬೇಕು. ಅದೆ ಹಳೆಯ ಹಾದಿಯನ್ನು ನಡೆದು ಸವೆಸಿದ್ದು ಸಾಕು, ಹೊಸ ದಾರಿಯಲ್ಲಿ ಕವಲು ದಾರಿಗಳನ್ನು
The Community-based Himalayan Ecotourism Cooperative Society (HET), part of GHNP (Great Himalayan National Park), is a social enterprise which works under the cooperative model. The GHNP has been in operation since 2014. The mission of the HET is to replenish the mutual relationship between rural communities and all other form of life in the
ಸಹಕಾರ ಚಳುವಳಿ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸುಧಾರಣೆಯೊಂದಿಗೆ ಪರಿಸರ ಮತ್ತು ರಾಜಕೀಯ ಪ್ರಗತಿಗೆ ಬಹು ದೊಡ್ಡ ಕೊಡುಗೆ ನೀಡಿದೆ. ಸಹಕಾರವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸಿದೆ. ಸಹಕಾರಿ ಸಂಸ್ಥೆಗಳು ಜನಕೇಂದ್ರಿತವಾದವು. ಬಂಡವಾಳ ಕೇಂದ್ರಿತವಲ್ಲ, ಸಹಕಾರ ಕ್ಷೇತ್ರವು ಬಂಡವಾಳವನ್ನು ಶಾಶ್ವತಗೊಳಿಸುವಲ್ಲಿ ಅಥವಾ ತ್ವರಿತಗೊಳಿಸುವಲ್ಲಿ ಆಸಕ್ತಿ ವಹಿಸುವುದಿಲ್ಲ ಬದಲಾಗಿ ಸಂಪತ್ತನ್ನು ಹೆಚ್ಚು ನ್ಯಾಯಯುತ ರೀತಿಯಲ್ಲಿ ವಿತರಿಸುವ ಕ್ರಮ (ವನ್ನು)ಸಹಕಾರವು ಆರಂಭದಿಂದಲೂ ವಹಿಸಿದೆ. ಹಾಗೆಯೇ ಹೆಚ್ಚು ಪ್ರಜಾಸತ್ತಾತ್ಮಕ, ಸ್ಥಳೀಯವಾಗಿ ಸ್ವಾಯತ್ತ ಮತ್ತು ಸ್ವ-ಸಹಾಯ ಅಭ್ಯಾಸಗಳು ಸಹಕಾರಿ
ಎಲ್ಲ ಕ್ಷೇತ್ರಗಳಲ್ಲಿ ಯುವ ಪೀಳಿಗೆ ಪ್ರಬಲವಾಗಿ ತನ್ನ ತನವನ್ನು ತೋರಿಸಿಕೊಡುತ್ತಿದೆ. ಆದರೆ ಈ ಮಾತು ಸಹಕಾರಿ ಕ್ಷೇತ್ರಕ್ಕೆ ಸರಿಹೊಂದುವುದಿಲ್ಲ. ವಿಶ್ವದಲ್ಲಿಯೆ ಭಾರತದಲ್ಲಿರುವಷ್ಟು ಯುವ ಸಂಪತ್ತು ಬೇರೆಲ್ಲಿಯೂ ಇಲ್ಲ ಎಂಬ ಹೆಗ್ಗಳಿಕೆ ನಮ್ಮದಿದೆ. ಇವರೆಲ್ಲ ಒಗ್ಗಟ್ಟಾದರೆ, ಇವರನ್ನೆಲ್ಲ ಒಂದು ಸೂತ್ರದಡಿಯಲ್ಲಿ ತರಲು ಸಾಧ್ಯವಾದರೆ ಭಾರತಕ್ಕೆ ಮತ್ತೆ ಯಾವ ಚಿಂತೆಯೂ ಬೇಡ. ವಿಶ್ವಗುರುವಾಗಲು ಮುಂದಡಿಯಿಟ್ಟ ಭಾರತಕ್ಕೆ ಮತ್ತಷ್ಟು ಸಶಕ್ತ ಯುವಜನತೆಯ ಸಹಕಾರ ಸಿಗಬೇಕು. ಅದು ಸಹಕಾರ ಕ್ಷೇತ್ರದ ಮೂಲಕ ಆಗುವಂತಾದರೆ ಸಹಕಾರಿ ಕ್ಷೇತ್ರವೂ ಸಮೃದ್ಧ, ಭರತವೂ ಸದೃಢವಾಗಿ ಇನ್ನಷ್ಟು ಮತ್ತಷ್ಟು
ಬಂಗಾರ ಎಂದಾಗ ಹೆಣ್ಣಿನ ಸಿಂಗಾರ ನೆನಪಾಗುವುದು ಸಹಜ. ಆದರೆ ಬಂಗಾರ ಬರಿ ಸಿಂಗಾರದ ವಸ್ತುವಾಗದೆ, ಮನೆಯ ಆರ್ಥಿಕ ತುರ್ತಿನ ಸಂದರ್ಭದಲ್ಲಿ ನೆರವಾಗುವುದನ್ನು ನಾವು ನಮ್ಮ ಮನೆಗಳಲ್ಲಿ ಹಲವುಬಾರಿ ಕಂಡಿರುತ್ತೆವೆ. ಬಂಗಾರ ಸಿಂಗಾರದ ಮತ್ತು ಸಂಪತ್ತಿನ ಸಂಕೇತವಾಗುವುದರ ಜೊತೆಗೆ ಒಂದು ಕಾಲದಲ್ಲಿ ಸಮಾಜದ ಶೋಷಿತ ವರ್ಗದವರನ್ನು, ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ವೃಧ್ಧಿಸುವುದರಲ್ಲಿ (ಅಭಿವೃದ್ಧಿಗೊಳಿಸಲು) ಕಾರಣವಾದ ಉದಾ (?) ಟೈಟಾನ್ ಮತ್ತು ಮೈರಾಡಾ(MYRADA) ಕಂಪನಿಗಳು ಆರಂಭಿಸಿದ ಪ್ರಾಜೆಕ್ಟ್ ಮೆಡೋವು (Project Meadow) 1996 ರಲ್ಲಿ ದಶಕದಲ್ಲಿ, ‘ಪ್ಲಾನ್ ಇಂಡಿಯಾವು
ಕ್ಯಾಂಪ್ಕೊ ಅಡಿಕೆಯ ಧಾರಣೆ ಕಿಲೊ ಒಂದಕ್ಕೆ ಕೇವಲ ಮೂರು ನಾಲ್ಕು ರೂಪಾಯಿ ಇದ್ದ ಸಮಯ. ಅಡಿಕೆ ಬೆಳೆಗಾರರು ತಮ್ಮ ಬದುಕಿನ ಕಥೆ ಮುಗಿಯಿತು ಅಂತ ಹೆದರಿದ ಹೊತ್ತು. ಕೇವಲ ಮೂರು ನಾಲ್ಕು ರೂಪಾಯಿ ಧಾರಣೆಯಿದ್ದರೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಕೃಷಿಕರೊಳಗೆ, ಸಹಕಾರಿಲಯದಲ್ಲಿ ಮತ್ತು ಸರಕಾರದ ಮಟ್ಟದಲ್ಲಿ ಚಿಂತನ ಮಂಥನಗಳು ನಡೆದವು. ಸರಕಾರ ಅಡಿಕೆ ಮಾರುಕಟ್ಟೆಯ ಅಧಃಪತನದ ಬಗ್ಗೆ ವಿವರವಾದ ಅಧ್ಯಯನ ನಡೆಸಿ ವರದಿ ನೀಡಲು ಪೌಲೋಸ್ ಸಮಿತಿಯನ್ನು ಕೂಡ ರಚಿಸಿತು. ಸಮಿತಿಯ ವರದಿ, ಹಿರಿಯ ಕೃಷಿಕರ ಮತ್ತು